ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಕಷ್ಟ ತಂದಿಟ್ಟ ಅಕಾಲಿಕ ಮಳೆ: ಕಾಫಿ, ಭತ್ತದ ಕೊಯ್ಲಿಗೆ ರೈತರ ಪರದಾಟ

Published : 5 ಜನವರಿ 2024, 6:53 IST
Last Updated : 5 ಜನವರಿ 2024, 6:53 IST
ಫಾಲೋ ಮಾಡಿ
Comments
ಅಂಕಿಹಳ್ಳಿಪೇಟೆ ಕಾಫಿ ಬೆಳೆಗಾರ ದರ್ಶನ್ ಅವರ ಮನೆ ಮುಂದೆ ಪಲ್ಪರ್ ಮಾಡಿದ ಕಾಫಿ ಮಳೆಯಿಂದ ತೋಯುತ್ತಿದೆ
ಅಂಕಿಹಳ್ಳಿಪೇಟೆ ಕಾಫಿ ಬೆಳೆಗಾರ ದರ್ಶನ್ ಅವರ ಮನೆ ಮುಂದೆ ಪಲ್ಪರ್ ಮಾಡಿದ ಕಾಫಿ ಮಳೆಯಿಂದ ತೋಯುತ್ತಿದೆ
ತಕ್ಷಣ ಒಂದು ವಾರ ಉತ್ತಮ ಬಿಸಿಲು ಬಿದ್ದರೆ ಮಾತ್ರ ಭತ್ತ ಕೈ ಸೇರುತ್ತದೆ. ಇಲ್ಲದಿದ್ದರೆ ಗದ್ದೆಯಲ್ಲಿ ಭತ್ತ ಮೊಳಕೆಯಾಗಿ ಮಣ್ಣು ಪಾಲಾಗುತ್ತದೆ.
ರವಿಕುಮಾರ್ ಹುಣಸೆ ಗ್ರಾಮದ ರೈತ
ಕಾಲಕ್ಕೆ ಸರಿಯಾಗಿ ಹಣ್ಣು ಕೊಯ್ಲು ಮಾಡದಿದ್ದರೆ ಬೀಜ ಒಡೆದು ಉದುರಿ ಮಣ್ಣು ಪಾಲಾಗುತ್ತದೆ. ಹಣ್ಣನ್ನು ಒಣಗಿಸಲು ಬಿಸಿಲು ಅಗತ್ಯವಾಗಿದೆ.
ಎ.ಪಿ.ದರ್ಶನ್ ಅಂಕಿಹಳ್ಳಿಪೇಟೆ ಕಾಫಿ ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT