ವಿಪತ್ತು ನಿರ್ವಹಣೆಗೆ ಜಿಲ್ಲಾಡಳಿತ ಸಜ್ಜಾಗಿದ್ದು ಯಾವುದೇ ತುರ್ತು ಸಹಾಯ ಬೇಕಿದ್ದರೂ ಜನರು ಸಹಾಯವಾಣಿ ಸಂಪರ್ಕಿಸಬಹುದು. ಜಿಲ್ಲಾಧಿಕಾರಿ ಪಿ.ಡಿ. ಖಾತೆಯಲ್ಲಿ ₹ 16.43 ಕೋಟಿ ಹಾಗೂ ತಹಶೀಲ್ದಾರ್ಗಳ ಖಾತೆಯಲ್ಲಿ ₹ 5.75 ಕೋಟಿ ಅನುದಾನ ಲಭ್ಯವಿದೆ.
ವಿಜಯ ಮಹಾಂತೇಶ ದಾನಮ್ಮನವರ, ಜಿಲ್ಲಾಧಿಕಾರಿ
ಹಾವೇರಿ ತಾಲ್ಲೂಕಿನ ಕೂಡಲ–ನಾಗನೂರು ಮಾರ್ಗದಲ್ಲಿ ವರದಾ ನದಿ ನೀರು ಜಮೀನಿಗೆ ನುಗ್ಗಿರುವುದು