ಗಣೇಶ ಮಾಚೇನಹಳ್ಳಿ, ಶ್ರೀಕಾಂತ ಮಾಚೇನಹಳ್ಳಿ, ಸಂಜೀವರಡ್ಡಿ ದೇವರಡ್ಡಿ, ಗಿರೀಶ ಗಿರಡ್ಡಿ, ಕೃಷ್ಣ ಕಡೇಮನಿ, ಶಿವಪ್ಪ ಯಂಕಮ್ಮನವರ, ಹಿರೇಮಠ, ನಾಗಪ್ಪ, ಕೊಟ್ರಪ್ಪ, ನಿಂಗಪ್ಪ ಹರಿಜನ, ರಾಜು ಕೊಟ್ರೆಶ ಕುರುವತ್ತಿ ಮುಂತಾದವರು ಹುಬ್ಬಳ್ಳಿ, ಹೊನ್ನತ್ತಿ ಮತ್ತು ರಾಣೆಬೆನ್ನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ಗಾಯಗೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.