ನಗರದಲ್ಲಿವೆ 37 ಓವರ್ಹೆಡ್ ಟ್ಯಾಂಕ್, 964 ಬೋರ್ವೆಲ್ ಸರ್ಕಾರಿ ಹಾಸ್ಟೆಲ್, ಗಾರ್ಡನ್ಗಳಿಗೆ ಬೋರ್ವೆಲ್ ನೀರು ಮಾಸಿಕ 175 ನೀರಿನ ಕರ, ಕೆಲವಡೆ ಮೀಟರ್ ಲೆಕ್ಕ
ಜಿಲ್ಲೆಯಲ್ಲಿ ಕೊಳವೆಬಾವಿ ನೀರು ಕುಡಿಯಲು ಯೋಗ್ಯವಾಗಿಲ್ಲ. ಇಲ್ಲಿ ಸುಣ್ಣದಕಲ್ಲು ಹೆಚ್ಚಾಗಿರುವುದರಿಂದ ಕೊಳವೆಬಾವಿ ನೀರಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಾಗಿದೆ. ಹೀಗಾಗಿ ಕಾಯಿಸಿ ಸೋಸಿ ಆರಿಸಿ ಕುಡಿಯುವುದು ಉತ್ತಮಡಾ.ರತ್ನಾಕರ ತೋರಣ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಅಧಿಕಾರಿ
ಕೆಕೆಆರ್ಡಿಬಿಯಿಂದ ನಗರದಲ್ಲಿ ₹ 5 ಕಾಯಿನ್ ಹಾಕಿ ನೀರು ಪಡೆಯುವ 39 ಘಟಕಗಳನ್ನು ಸ್ಥಾಪಿಸಲಾಗಿದೆ. ಧರ್ಮಸ್ಥಳ ಸಂಸ್ಥೆಯವರು 6 ಶಾಸಕ ಅಲ್ಲಮಪ್ರಭು ಪಾಟೀಲರು 10 ಸ್ಥಾಪಿಸಿ ಕೊಡುವುದಾಗಿ ತಿಳಿಸಿದ್ದಾರೆಆರ್.ಪಿ.ಜಾಧವ್ ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ)
ಸುಮಾರು ₹ 62 ಕೋಟಿ ವೆಚ್ಚದಲ್ಲಿ ಭೀಮಾ ಬ್ಯಾರೇಜಿನಿಂದ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆ ಮುಗಿಯುವ ಹಂತದಲ್ಲಿದೆ. ಈ ಯೋಜನೆ ಪೂರ್ಣಗೊಂಡರೆ ನಿರಂತರವಾಗಿ ಪಟ್ಟಣಕ್ಕೆ ಶುದ್ಧ ನೀರು ದೊರೆಯುತ್ತದೆವಿಜಯ ಮಹಾಂತೇಶ ಹೂಗಾರ ಪುರಸಭೆ ಮುಖ್ಯಾಧಿಕಾರಿ ಅಫಜಲಪುರ
ಭೀಮಾ ನದಿಯಿಂದ ಪೂರೈಕೆ ಆಗುವ ಮಲಿನ ನೀರೇ ನಮಗೆ ಅನಿವಾರ್ಯವಾಗಿದೆ. ಈ ಭಾಗದ ಜನಪ್ರತಿನಿಧಿಗಳು ಹಾಳಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿ ಮಾಡಬೇಕುಲಕ್ಷ್ಮಣ್ ಕಟ್ಟಿಮನಿ ರೈತ ಮುಖಂಡ ಬಂದರವಾಡ
ಪುರಸಭೆ ವ್ಯಾಪ್ತಿಯ ಚಂದಾಪುರ ಪಟೇಲ್ ಕಾಲೊನಿ ಆಶ್ರಯ ಬಡಾವಣೆ ಹಾಗೂ ಚಿಂಚೋಳಿಯ ಕಲ್ಯಾಣ ಗಡ್ಡಿ ಪ್ರದೇಶಕ್ಕೆ 15 ದಿನಗಳಲ್ಲಿ ಸಮರ್ಪಕ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದುಕಾಶಿನಾಥ ಧನ್ನಿ ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.