ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ | ವಿತರಣಾ ನಾಲೆ ಕಾಮಗಾರಿ ಬಾಕಿ: ರೈತರ ಹೊಲಗಳಿಗೆ ಹರಿಯದ ನೀರು

Published : 3 ಆಗಸ್ಟ್ 2024, 5:33 IST
Last Updated : 3 ಆಗಸ್ಟ್ 2024, 5:33 IST
ಫಾಲೋ ಮಾಡಿ
Comments
ಮುಲ್ಲಾಮಾರಿ ಯೋಜನೆಯ ಆಧುನೀಕರಣದ ಹೆಸರಲ್ಲಿ ಹಣ ಲೂಟಿ ಮಾಡಲಾಗಿದೆ. ಕೆಲಸ ಮಾಡದೇ ವಿತರಣಾ ನಾಲೆಗಳ ಆಧುನಿಕರಣದ ಖೊಟ್ಟಿ ದಾಖಲೆ ಸಲ್ಲಿಸಿ ಬಿಲ್ಲು ಎತ್ತಿ ಹಾಕಿದ್ದಾರೆ. ಈ ಕುರಿತು ನನಗೆ ಮಾಹಿತಿ ಕೇಳಿದರೆ ನೀಡುತ್ತಿಲ್ಲ
ಮಹಾದೇವಪ್ಪ ಪಾಟೀಲ, ಕಾಂಗ್ರೆಸ್ ಮುಖಂಡ, ಬೆಡಕಪಳ್ಳಿ
ಉಪಗುತ್ತಿಗೆಯಿಂದ ಕಳಪೆ ಕಾಮಗಾರಿ
ವಿತರಣಾ ಕಾಲುವೆಗಳ ಕಾಮಗಾರಿಗೆ ಕಳಪೆಯಾಗಿದ್ದು, ಇದಕ್ಕೆ ಕಾರಣ ಉಪಗುತ್ತಿಗೆ ನೀಡಿರುವುದು. ಇದಕ್ಕಾಗಿ ಜಿಲ್ಲೆಯ ಪ್ರಭಾವಿ ನಾಯಕರು 6 ವರ್ಷಗಳ ಹಿಂದೆ ಉಪಗುತ್ತಿಗೆ ಕೊಡಿಸಲು ತೆರೆಮರೆಯಲ್ಲಿ ಯತ್ನಿಸಿದ್ದರು ಎಂಬ ಆರೋಪವಿದೆ. ಶಾಸಕ ಡಾ.ಅವಿನಾಶ ಜಾಧವ ಅಧಿವೇಶನದಲ್ಲಿ, ಮುಖ್ಯಕಾಲುವೆಯ ಕಾಮಗಾರಿ ಕಳಪೆ ಆಗಿರುವ ಕುರಿತು ಪ್ರಸ್ತಾಪಿಸಿದ್ದಾಗ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾಥ್‌ ನೀಡಿದ್ದರು. ಆದರೆ ಈಗ ಮೌನ ವಹಿಸಿದ್ದಾರೆ. ಅವ್ಯವಹಾರದ ತನಿಖೆ ಏನಾಯಿತು ಎಂಬುದು ಬಹಿರಂಗವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT