ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ: ದರ ಪೈಪೋಟಿಗಿಳಿದ ತರಕಾರಿ, ಮಳೆ ಬಿಡದಿದ್ದರೆ ಮತ್ತಷ್ಟು ದುಬಾರಿ

ಶ್ರವಣಕುಮಾರ ಹಿರೇಮಠ
Published : 4 ಜುಲೈ 2024, 5:56 IST
Last Updated : 4 ಜುಲೈ 2024, 5:56 IST
ಫಾಲೋ ಮಾಡಿ
Comments
ಮಳೆ ಬಿಡುವು ಕೊಟ್ಟರೆ ಮಾರುಕಟ್ಟೆಗೆ ಆವಕ ಹೆಚ್ಚಾಗಿ ದರ ಇಳಿಯುತ್ತದೆ. ಮಳೆ ನಿರಂತರವಾಗಿ ಮುಂದುವರಿದರೆ ತರಕಾರಿ ದರ ಕೆಜಿಗೆ ₹100 ದಾಟಿದರೂ ಅಚ್ಚರಿಯಿಲ್ಲ
ಜಾಕೀರ್‌ ವ್ಯಾಪಾರಿ
ತರಕಾರಿ ದರ ಎಷ್ಟೇ ಹೆಚ್ಚಾದರೂ ತೆಗೆದುಕೊಳ್ಳಲೇಬೇಕು. ಅರ್ಧ ಕೆಜಿ ಒಯ್ಯುತ್ತಿದ್ದವರು ಈಗ ಪಾವ್‌ ಕೆಜಿ ತೆಗೆದುಕೊಳ್ಳುತ್ತಿದ್ದೇವೆ. ವಾರಕ್ಕೊಮ್ಮೆ ಬರುತ್ತಿದ್ದವರು ಈಗ ಎರಡು ಬಾರಿ ಬರುವಂತಾಗಿದೆ
ಜ್ಯೋತಿ ಗ್ರಾಹಕಿ
ತರಕಾರಿ;ದರ(ಕೆ.ಜಿ.ಗೆ)
ಈರುಳ್ಳಿ;₹40 ಟೊಮ್ಯಾಟೊ;₹80 ಬೆಳ್ಳುಳ್ಳಿ;₹200 ಹಸಿಮೆಣಸಿನಕಾಯಿ;100 ಒಣ ಮೆಣಸಿನಕಾಯಿ(ಗುಂಟೂರು);140 ಒಣ ಮೆಣಸಿನಕಾಯಿ(ಬ್ಯಾಡಗಿ);₹300 ಹಾಗಲಕಾಯಿ;₹80 ಹೀರೆಕಾಯಿ;₹80 ಡೊಣ್ಣಮೆಣಸಿನಕಾಯಿ;₹80 ಆಲೂಗಡ್ಡೆ;₹40 ಹುಣಸೆಹಣ್ಣು;₹160 ಸೌತೆಕಾಯಿ;₹60

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT