ಔಷಧ ಸಿಂಪಡಣೆಗಾಗಿ ಸಿದ್ಧತೆಯಲ್ಲಿ ತೊಡಗಿರುವ ಡ್ರೋಣ್ ಸಖಿ ಸಂಗೀತಾ
ಸಮದ್ ಪಟೇಲ್ ಕೃಷಿ ಜಂಟಿ ನಿರ್ದೇಶಕ
ಗ್ರಾಮೀಣ ಮಹಿಳೆಯರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಡ್ರೋಣ್ ಯೋಜನೆ ಹೇಳಿ ಮಾಡಿಸಿದಂತಿದೆ. ಡ್ರೋಣ್ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಆದಾಯ ಗಳಿಸುವ ಮೂಲಕ ಆರ್ಥಿಕವಾಗಿ ಸದೃಢರಾಗಬಹುದು
ಸಮದ್ ಪಟೇಲ್ ಕೃಷಿ ಇಲಾಖೆ ಉಪ ನಿರ್ದೇಶಕಐಲರೆಡ್ಡಿ ಪೊಲೀಸ್ಪಾಟೀಲ ರೈತ
ಕೂಲಿಕಾರ್ಮಿಕರ ಸಮಸ್ಯೆಯಿತ್ತು. ಡ್ರೋಣ್ ಬಳಸಿದ್ದರಿಂದ ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸವಾಯಿತು. ಐದಾರು ತಾಸುಗಳಲ್ಲಿ 24 ಎಕರೆ ಔಷಧ ಸಿಂಪಡಣೆ ಮಾಡಲಾಯಿತು. ಸಮಪ್ರಮಾಣದಲ್ಲಿ ಔಷಧ ಸಿಂಪಡಣೆ ಆಗುವುದರಿಂದ ಕೀಟಗಳು ಹತೋಟಿಗೆ ಬಂದಿವೆ
ಐಲರೆಡ್ಡಿ ಪೊಲೀಸ್ಪಾಟೀಲ ರೈತ