<p><strong>ಗೋಣಿಕೊಪ್ಪಲು:</strong> ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೊಟ್ಟೆಪಾರಿ ಗಿರಿಜನ ಹಾಡಿಗೆ ತೆರಳುವ ರಸ್ತೆಯ ಡಾಂಬರ್ ಕಿತ್ತು ಹೊಂಡ ಬಿದ್ದು ಹಾಳಾಗಿದೆ.</p>.<p>ರಸ್ತೆ ಧೂಳು ಮಯವಾಗಿದ್ದು ಗಾಳಿಗೆ ರಸ್ತೆ ಧೂಳೆಲ್ಲ ಮನೆಗಳ ಒಳಗೆ ತುಂಬುತ್ತಿದೆ. ಮಳೆಗಾಲದಲ್ಲಿ ಕೆಸರು ಮಯವಾಗಿ ನಡೆದಾಡಲು ಕಷ್ಟ ವಾಗುತ್ತದೆ. ಅಧಿಕಾರಿಗಳು ರಸ್ತೆಗೆ ಮರು ಡಾಂಬರೀಕಣ ಮಾಡಿ, ಹಾಡಿ ಜನರ ಸಂಚರಕ್ಕೆ ಅನುಕೂಲ ಮಾಡಿಕೊಡಬೇಕು.<br> ಜೆ.ಕೆ.ರಾಜು, ಚೊಟ್ಟೆಪಾರಿ ಹಾಡಿ ನಿವಾಸಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಣಿಕೊಪ್ಪಲು:</strong> ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೊಟ್ಟೆಪಾರಿ ಗಿರಿಜನ ಹಾಡಿಗೆ ತೆರಳುವ ರಸ್ತೆಯ ಡಾಂಬರ್ ಕಿತ್ತು ಹೊಂಡ ಬಿದ್ದು ಹಾಳಾಗಿದೆ.</p>.<p>ರಸ್ತೆ ಧೂಳು ಮಯವಾಗಿದ್ದು ಗಾಳಿಗೆ ರಸ್ತೆ ಧೂಳೆಲ್ಲ ಮನೆಗಳ ಒಳಗೆ ತುಂಬುತ್ತಿದೆ. ಮಳೆಗಾಲದಲ್ಲಿ ಕೆಸರು ಮಯವಾಗಿ ನಡೆದಾಡಲು ಕಷ್ಟ ವಾಗುತ್ತದೆ. ಅಧಿಕಾರಿಗಳು ರಸ್ತೆಗೆ ಮರು ಡಾಂಬರೀಕಣ ಮಾಡಿ, ಹಾಡಿ ಜನರ ಸಂಚರಕ್ಕೆ ಅನುಕೂಲ ಮಾಡಿಕೊಡಬೇಕು.<br> ಜೆ.ಕೆ.ರಾಜು, ಚೊಟ್ಟೆಪಾರಿ ಹಾಡಿ ನಿವಾಸಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>