ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗಿನ ಹಲಸಿಗೆ ಬೆಂಗಳೂರಿನಲ್ಲಿ ಬಹು ಬೇಡಿಕೆ

ಸುರಿಯುವ ಮಳೆಯಲ್ಲೂ ನಡೆದಿದೆ ಹಲಸಿನಕಾಯಿಯ ಭರ್ಜರಿ ವ್ಯಾಪಾರ
ಶರಣ್ ಎಚ್.ಎಸ್.
Published : 2 ಆಗಸ್ಟ್ 2024, 6:50 IST
Last Updated : 2 ಆಗಸ್ಟ್ 2024, 6:50 IST
ಫಾಲೋ ಮಾಡಿ
Comments
ಕಾಫಿ ತೋಟಗಳಲ್ಲಿ ನಾವೇ ಹಲಸಿನಕಾಯಿಗಳನ್ನು ಕೋಯ್ದು ಬೆಂಗಳೂರಿನ ಹೊಸೂರು ಮಾರುಕಟ್ಟೆಗೆ ಸರಬರಾಜು ಮಾಡಿ ಮಾರಾಟ ಮಾಡುತ್ತಿದ್ದೇವೆ. ರೈತರಿಗೆ ಇದರಿಂದ ಆದಾಯವು ಕೂಡ ಹೆಚ್ಚಾಗಿದೆ.
–ತೀರ್ಥ ಪ್ರಸಾದ್ ವ್ಯಾಪಾರಗಾರ ಗೌಡಳ್ಳಿ ಶನಿವಾರಸಂತೆ
ಇಲ್ಲಿನ ಹಲಸಿನಕಾಯಿಗೆ ಬೇಡಿಕೆ ಬಂದಿರುವುದು ಹರ್ಷ ತಂದಿದೆ. ಇದೇ ರೀತಿ ಬೇಡಿಕೆ ಬಂದರೆ ರೈತರು ಹಲಸಿನ ಮರಗಳನ್ನು ಬೆಳೆಸಲು ಆಸಕ್ತಿ ಹೊಂದುತ್ತಾರೆ.
–ವಸಂತ್ ಕುಮಾರ್ ಕೃಷಿಕ ಕೊಡ್ಲಿಪೇಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT