ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಂಟಿಕೊಪ್ಪ: ಭೀಕರ ನೀರಿನ ಸಮಸ್ಯೆಯ ಕರೆ ಗಂಟೆ...?

ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಬತ್ತುತ್ತಿರುವ ಹೊಳೆ, ಜಲಮೂಲಗಳು, ಕೊಳವೆಬಾವಿಗಳಲ್ಲೂ ನೀರು ಕಡಿಮೆ
ಎಂ.ಎಸ್.ಸುನಿಲ್
Published : 5 ಮಾರ್ಚ್ 2024, 6:47 IST
Last Updated : 5 ಮಾರ್ಚ್ 2024, 6:47 IST
ಫಾಲೋ ಮಾಡಿ
Comments
ಸುಂಟಿಕೊಪ್ಪ ಸಮೀಪದ ಮಾದಾಪುರ ಹೊಳೆಯಲ್ಲಿಯೂ ನೀರು ಬತ್ತುತ್ತಿರುವುದು.

ಸುಂಟಿಕೊಪ್ಪ ಸಮೀಪದ ಮಾದಾಪುರ ಹೊಳೆಯಲ್ಲಿಯೂ ನೀರು ಬತ್ತುತ್ತಿರುವುದು.

ಸುಂಟಿಕೊಪ್ಪದ ಹರದೂರು ಹೊಳೆ ಬತ್ತಿ ಹೋಗುತ್ತಿದ್ದು ಆತಂಕ ಮೂಡಿಸಿದೆ.

ಸುಂಟಿಕೊಪ್ಪದ ಹರದೂರು ಹೊಳೆ ಬತ್ತಿ ಹೋಗುತ್ತಿದ್ದು ಆತಂಕ ಮೂಡಿಸಿದೆ.

ಒಂದೆಡೆ ಉರಿ ಬಿಸಿಲು ಮತ್ತೊಂದೆಡೆ ಹೂಳಿನ ಸಮಸ್ಯೆಯಿಂದಾಗಿ ಹರದೂರು ಹೊಳೆಯೆ ಮಾಯವಾಗುವ ಭೀತಿ ಉಂಟಾಗಿದೆ. ಬಹಳಷ್ಣು ಜನ ಜಾನುವಾರುಗಳು ಈ ಹೊಳೆಯನ್ನು ನಂಬಿದ್ದಾರೆ. ಆದರೆ ನೀರು ಇಳಿಮುಖಗೊಂಡು ಆತಂಕವಾಗಿದೆ.
ಬಿ.ಟಿ.ರಮೇಶ್ ಹರದೂರು ಗ್ರಾಮ.
‘ಹೊಸದಾಗಿ ಕೊಳವೆಬಾವಿ ಕೊರೆಸಲಾಗಿದೆ’
ಕುಡಿಯುವ ನೀರಿನ ಸಮಸ್ಯೆ ಕುರಿತು ‘ಪ್ರಜಾವಾಣಿ’ಗೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಅವರನ್ನು ಸಂಪರ್ಕಿಸಿದಾಗ ಅವರು ಕೊಳವೆಬಾವಿಗಳು ಬತ್ತುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದರು. ‘ಪಂಪ್‌ಹೌಸ್‌ ಬಡಾವಣೆಯ ಕೊಳವೆಬಾವಿ ಈಗಾಗಲೇ ಬತ್ತಿ ಹೋಗಿ ನೀರಿಗೆ ಸಮಸ್ಯೆ ಉಂಟಾಗಿತ್ತು. ಅಲ್ಲಿ ಹೊಸದೊಂದು ಕೊಳವೆಬಾವಿ ಕೊರೆಸಿ ಅಲ್ಲಿ ನೀರಿನ ಸಮಸ್ಯೆ ಸದ್ಯ ಪರಿಹಾರ ಕಂಡಿದೆ. ಇನ್ನುಳಿದ ಕೊಳವೆಬಾವಿಗಳಲ್ಲಿಯೂ ನೀರು ಕಡಿಮೆಯಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT