ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಗಾರಪೇಟೆ | ರೈತನ ಕೈಹಿಡಿದ ಸಮಗ್ರ ಕೃಷಿ; ವಾರ್ಷಿಕ ₹25 ಲಕ್ಷ ಆದಾಯ

ಸೀಬೆ ಗಿಡಿಗಳ ನಡುವೆ ತೆಂಗು, ಶ್ರೀಗಂಧದ ಸಸಿಗಳ ನಾಟಿ l
Published : 23 ಅಕ್ಟೋಬರ್ 2024, 6:07 IST
Last Updated : 23 ಅಕ್ಟೋಬರ್ 2024, 6:07 IST
ಫಾಲೋ ಮಾಡಿ
Comments
ಒಮ್ಮೆ ಗಿಡ ನೆಟ್ಟರೆ ಆ ಮರಗಳು ಬೆಳೆದು 10ರಿಂದ 30 ವರ್ಷಗಳವರೆಗೆ ಫಸಲು ಕೊಡುತ್ತವೆ. ಜೊತೆಗೆ ಒಬ್ಬರೇ ನಿರ್ವಹಣೆ ಮಾಡಬಹುದು. ಅಲ್ಪಾವಧಿಯಲ್ಲಿ ನಷ್ಟ ಹೆಚ್ಚು. ಸೀಬೆ ಗಿಡಗಳು ವರ್ಷದಲ್ಲಿ ಎರಡು ಬಾರಿ ಹಣ್ಣುಬಿಡುತ್ತವೆ.
-ನಾರಾಯಣಸ್ವಾಮಿ, ರೈತ
ರೈತ ನಾರಾಯಣಸ್ವಾಮಿ ತಮ್ಮ ಜಮೀನಿನಲ್ಲಿ ಸೀಬೆ ಹಣ್ಣಿನ ಗಿಡ ತೆಂಗು ಶ್ರೀಗಂಧದ ಗಿಡ ಬೆಳೆಯುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ.
-ಪ್ರತಿಭಾ, ಸಹಾಯಕ ನಿರ್ದೇಶಕಿ ಕೃಷಿ ಇಲಾಖೆ 
ಹುಣಸನಹಳ್ಳಿ ಗ್ರಾಮದ ರೈತ ನಾರಾಯಣಸ್ವಾಮಿ ತೋಟದಲ್ಲಿರುವ ಕುರಿ ಶೆಡ್ ನಲ್ಲಿರುವ ಕುರಿಗಳು
ಹುಣಸನಹಳ್ಳಿ ಗ್ರಾಮದ ರೈತ ನಾರಾಯಣಸ್ವಾಮಿ ತೋಟದಲ್ಲಿರುವ ಕುರಿ ಶೆಡ್ ನಲ್ಲಿರುವ ಕುರಿಗಳು
ಹುಣಸನಹಳ್ಳಿ ಗ್ರಾಮದ ರೈತನ ಬೆಳೆದ ಸೀಬೆ ಹಣ್ಣಿನ ಗಿಡಗಳು
ಹುಣಸನಹಳ್ಳಿ ಗ್ರಾಮದ ರೈತನ ಬೆಳೆದ ಸೀಬೆ ಹಣ್ಣಿನ ಗಿಡಗಳು
ಹುಣಸನಹಳ್ಳಿ ಗ್ರಾಮದ ರೈತನ ತೋಟದಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ ಶೈಲಿಯ ಕುರಿ ಶೆಡ್
ಹುಣಸನಹಳ್ಳಿ ಗ್ರಾಮದ ರೈತನ ತೋಟದಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ ಶೈಲಿಯ ಕುರಿ ಶೆಡ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT