ಅಮರೇಶ್ವರ ಲೇಔಟ್ನಲ್ಲಿನ ಉದ್ಯಾನ ಜಾಗ ರಕ್ಷಣೆ ವಿಷಯದಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ಒತ್ತಡಕ್ಕೆ ಮಣಿಯದೆ ಸುತ್ತಲೂ ತಂತಿ ಬೇಲಿ ಹಾಕಿ ಫಲಕ ಅಳವಡಿಸಲಾಗುತ್ತದೆ
ಡಿ.ಎನ್.ಧರಣೇಂದ್ರಕುಮಾರ ಪುರಸಭೆ ಮುಖ್ಯಾಧಿಕಾರಿ
ಬೆಲೆಬಾಳುವ ಉದ್ಯಾನ ಜಾಗ ಕಬಳಿಕೆಗೆ ಕೆಲ ಪ್ರಭಾವಿಗಳಿಂದ ಹುನ್ನಾರ ನಡೆಯುತ್ತಿದೆ. ಉದ್ಯಾನ ಜಾಗಗಳನ್ನು ರಕ್ಷಿಸಿ ಎಂದು ಜಿಲ್ಲಾಧಿಕಾರಿಗೂ ದೂರು ನೀಡಲಾಗಿದೆ. ಒಬ್ಬರಾದರೂ ರಕ್ಷಣೆಗೆ ಮುಂದಾಗಿಲ್ಲ