ಕೃಷಿ ವಿಶ್ವವಿದ್ಯಾಲಯಗಳು ಆವಿಷ್ಕರಿಸಿರುವ ಸುಧಾರಿತ ತಳಿಗಳನ್ನು ಸಬ್ಸಿಡಿ ದರದಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ಮಾರಾಟ ಮಾಡಿದರೆ ರೈತರಿಗೆ ಪ್ರಯೋಜನವಾಗುತ್ತದೆ
– ಜೆ.ಎಂ.ಕುಮಾರ್ ಪ್ರಗತಿಪರ ರೈತ ಕೆ.ಆರ್. ನಗರ.
ಮಂಡ್ಯ ಜ್ಯೋತಿ’ –ಪ್ರತಿ ಎಕರೆಗೆ 24 ಕ್ವಿಂಟಲ್ ಇಳುವರಿ ಸಿಕ್ಕಿದೆ. ಈ ಕೆಂಪಕ್ಕಿ ಊಟಕ್ಕೆ ಚೆನ್ನಾಗಿದೆ ಜಾನುವಾರುಗಳಿಗೆ ಉತ್ತಮ ಹುಲ್ಲು ಕೂಡ ಸಿಗುತ್ತದೆ. ಈ ಬಾರಿ ಮೂರು ಎಕರೆಯಲ್ಲಿ ಬೆಳೆಯಲು ಒಟ್ಲು ಬಿಟ್ಟಿದ್ದೇನೆ