ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೇಲುಕೊಟೆ: ಕೋತಿಗಳ ಕೀಟಲೆ; ಪ್ರವಾಸಿಗರು ಹೈರಾಣ

ಶಾಶ್ವತ ಪರಿಹಾರಕ್ಕೆ ಪ್ರವಾಸಿಗರು, ಗ್ರಾಮಸ್ಥರ ಆಗ್ರಹ
ಶ್ರೀಕಾಂತ್ ಮೇಲುಕೋಟೆ
Published : 20 ಆಗಸ್ಟ್ 2024, 5:47 IST
Last Updated : 20 ಆಗಸ್ಟ್ 2024, 5:47 IST
ಫಾಲೋ ಮಾಡಿ
Comments
ಕೋತಿ
ಕೋತಿ
ಕೋತಿ
ಕೋತಿ
‘ಮೇಲುಕೋಟೆಯಲ್ಲಿ ಕೋತಿಗಳ‌ ಉಪಟಳ ಹೆಚ್ಚಾದ ಪರಿಣಾಮ ಸ್ಥಳೀಯ ಗ್ರಾ.ಪಂ ಅಧಿಕಾರಿಗಳ ಸಹಕಾರದೊಂದಿಗೆ ಕೋತಿ ಸೆರೆಹಿಡಿದು ಅರಣ್ಯಕ್ಕೆ ಬಿಡಲಾಗಿತ್ತು. ಇದೀಗ ಮತ್ತೆ ಉಪಟಳ ಹೆಚ್ಚಾಗಿದ್ದು. ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ’
ರಾಜೇಶ್ವರಿ ವನ್ಯಜೀವಿ ವಲಯಾರಣ್ಯಾಧಿಕಾರಿ
ಕೃಷಿ ಜಮೀನಿನಲ್ಲೂ ತೊಂದರೆ
ಕೋತಿಗಳ ಹಾವಳಿಯಿಂದ ರೈತರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೇಲುಕೋಟೆ ಬೆಟ್ಟದ ತಪ್ಪಲಿನ ನೀರಾವರಿ ವಂಚಿತ ಜಮೀನಿನಲ್ಲಿ ರೈತರು ಕೊಳವೆಬಾವಿ ಕೊರೆಸಿ ತರಕಾರಿ ಬೆಳೆಯುತ್ತಾರೆ. ಆದರೆ ಕೋತಿಗಳ ಉಪಟಳ ಕೃಷಿ ಜಮೀನಿಗೂ ವಿಸ್ತರಿಸಿದ್ದು. ರೈತ ಬೆಳೆ ನಷ್ಟಕ್ಕೆ ಸಿಲುಕಿ ಬೇಸಾಯ ಮಾಡುವುದನ್ನೇ ಕೈ ಬಿಡುವ ಪರಿಸ್ಥಿತಿಗೆ ತಲುಪಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT