ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ: 969ರಲ್ಲಿ 296 ಕೆರೆಗಳು ಮಾತ್ರ ಭರ್ತಿ!

ವಾಡಿಕೆಯಷ್ಟು ಮಳೆ ಮತ್ತು ಜಲಾಶಯ ಭರ್ತಿಯಾದರೂ ಜಲಮೂಲಗಳು ಭಣಭಣ
Published : 18 ಅಕ್ಟೋಬರ್ 2024, 2:44 IST
Last Updated : 18 ಅಕ್ಟೋಬರ್ 2024, 2:44 IST
ಫಾಲೋ ಮಾಡಿ
Comments
abhilash sd.
abhilash sd.
ಕಾಲುವೆ ನಾಲೆಗಳ ಹೂಳು ತೆಗೆಸಿ ಅಧುನೀಕರಣ ಮಾಡದ ಕಾರಣ ಇನ್ನು ಹಲವಾರು ಕೆರೆಗಳು ಭರ್ತಿಯಾಗಿಲ್ಲ. ಕೆರೆ ಹೂಳೆತ್ತಿಸಿ ನೀರು ತುಂಬಿಸಲು ಅಧಿಕಾರಿಗಳು ಆದ್ಯತೆ ನೀಡಬೇಕು.
–ಕೆ.ಬೋರಯ್ಯ, ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮುಖಂಡ
ದೊಡ್ಡ ಕೆರೆಗಳಲ್ಲಿ ಒಂದಾದ ತೈಲೂರು ಕೆರೆ ನೀರಿಲ್ಲದೆ ಒಣಗಿದೆ. ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ.
–ತೈಲೂರು ಆನಂದಾಚಾರಿ, ರೈತ
ವಿಶ್ವೇಶ್ವರಯ್ಯ ನಾಲೆಗೆ ಸಮರ್ಪಕವಾಗಿ ನೀರು ಬಿಡದ ಕಾರಣ ಮಾದರಹಳ್ಳಿ ಮಣಿಗೆರೆ ಸೇರಿದಂತೆ ಹಲವಾರು ಕೆರೆಗಳು ಭರ್ತಿಯಾಗಿಲ್ಲ. ಇದಕ್ಕೆ ಅಧಿಕಾರಿಗಳೇ ಹೊಣೆ.
– ಮುದ್ದೇಗೌಡ, ರೈತ ಮುಖಂಡ ಗಾಡದಪುರದದೊಡ್ಡಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT