ಕರ್ನಾಟಕ ಜನತಾ ಪಕ್ಷದ ಅಂಬರೀಷ್, ಕರುನಾಡು ಪಾರ್ಟಿಯ ಎಚ್.ಕೆ.ಕೃಷ್ಣ, ಸಮಾಜವಾದಿ ಜನತಾ ಪಾರ್ಟಿಯ ಎಚ್.ಎಂ.ನಂಜುಂಡಸ್ವಾಮಿ, ಕರ್ನಾಟಕ ರಾಷ್ಟ್ರ ಸಮಿತಿಯ ಎಂ.ಎಸ್.ಪ್ರವೀಣ್, ಜಾತ್ಯತೀತ ಪ್ರಜಾಪ್ರಭುತ್ವ ಕಾಂಗ್ರೆಸ್ ಅಭ್ಯರ್ಥಿ ಎ.ಜಿ.ರಾಮಚಂದ್ರರಾವ್, ಪ್ರಜಾಕೀಯ ಪಕ್ಷದ ಲೀಲಾ ಶಿವಕುಮಾರ್, ಸೋಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದ ಟಿ.ಆರ್.ಸುನೀಲ್, ಸೋಶಿಯಲಿಸ್ಟ್ ಪಾರ್ಟಿಯ ಹರೀಶ್ಗೌಡ, ಪಕ್ಷೇತರರಾದ ಸಿ.ಜೆ.ಅಂಬೇಡ್ಕರ್, ಕ್ರಿಸ್ಟೋಫರ್ ರಾಜ್ಕುಮಾರ್, ದರ್ಶನ್ ಕೆ., ಪಿ.ಎಸ್.ಯಡೂರಪ್ಪ, ರಾಜು, ಎಂ.ರಾಮಮೂರ್ತಿ, ಎಂ.ರಂಗಸ್ವಾಮಿ, ಎ.ಎಸ್.ಸತೀಶ್ ಅವರಿಗೆ ಠೇವಣಿ ನಷ್ಟವಾಗಿದೆ.