ಪದವಿ ಕಾಲೇಜಿನ ಪ್ರಾಂಶುಪಾಲ ಬಿ.ವಿ. ಜಯರಾಮೇಗೌಡ, ಮಹದೇಶ್ವರ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಆರ್. ಆದರ್ಶ ಕುಮಾರ್, ಕಾಲೇಜಿನ ಪ್ರಾಂಶುಪಾಲೆ ಬಿ.ಎಸ್. ಹೇಮಲತಾ, ಮತ್ತಿಕೆರೆಯ ಸಾರ್ವಜನಿಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ್, ಗ್ರಾ.ಪಂ. ಸದಸ್ಯೆ ಬೇಬಿ ಸ್ವಾಮಿ, ಎಂಪಿಸಿಎಸ್ ಅಧ್ಯಕ್ಷ ಬಸವರಾಜು, ರೋಟರಿ ಟಾಯ್ಸ್ ಸಿಟಿ ಶಾಖೆಯ ಅಧ್ಯಕ್ಷ ಎಂ.ರಾಜೇಶ್, ಪದಾಧಿಕಾರಿಗಳಾದ ಯೋಗೇಶ್ ಚಕ್ಕರೆ, ನಿತಿನ್, ರಘು, ಗ್ರಾಮದ ಕೆ.ಪುಟ್ಟಲಿಂಗಯ್ಯ, ವೈ.ವಿ ಬಸವರಾಜು, ಹಳೇಹಳ್ಳಿಯ ಶಿವು, ಅಂಚೀಪುರದ ಹೊನ್ನೇಗೌಡ, ರಾಜೇಶ್ವರಿ ನಾಗೇಶ್, ಶಿಬಿರಾಧಿಕಾರಿ ಎಚ್.ಸಿ ಹೊಳಸಾಲಯ್ಯ, ಸಹ ಶಿಬಿರಾಧಿಕಾರಿಗಳಾದ ಎಚ್.ಎಸ್. ಜಾಕೀರ್ ಹುಸೇನ್, ವಿ.ವಿನಯ್ ಕುಮಾರ್ ಭಾಗವಹಿಸಿದ್ದರು.