ಚುನಾವಣೆ ಕಾರಣಕ್ಕೆ ನಿವೇಶನ, ಮನೆ ಕೊಡುವ ಆಸೆ ತೋರಿಸುವ ಅವರ ಆಟ ಚುನಾವಣೆ ಮುಗಿದ ಬಳಿಕ ನಿಲ್ಲುತ್ತದೆ. ಕ್ಷೇತ್ರಕ್ಕೆ ಅನುದಾನದ ಹೊಳೆ ಹರಿಸಿದ್ದೇನೆ ಎನ್ನುತ್ತಾರೆ. ಎಲ್ಲಿದೆ ಅನುದಾನ? ಒಂದು ರೂಪಾಯಿ ಕೂಡ ಬಂದಿಲ್ಲ. ಮೂರು ತಿಂಗಳಲ್ಲಿ 20 ಸಲ ಚನ್ನಪಟ್ಟಣಕ್ಕೆ ಬಂದವರಿಗೆ ರಸ್ತೆಗುಂಡಿ ಮುಚ್ಚಿಸಲೂ ಆಗಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.