ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಳಿಯಾರು: ಜಲ ಸಾಹಸ ತರಬೇತಿ ತಾಣವಾದೀತೆ ಬೋರನಕಣಿವೆ

Published : 27 ಮೇ 2024, 5:43 IST
Last Updated : 27 ಮೇ 2024, 5:43 IST
ಫಾಲೋ ಮಾಡಿ
Comments
ಬೋರನಕಣಿವೆ ಜಲಾಶಯದಲ್ಲಿ ಜಲ ಸಾಹಸ ತರಬೇತಿ ಆರಂಭಿಸಿದರೆ ಪ್ರಮುಖವಾಗಿ ಈಜು ತರಬೇತಿ ನೀಡುವ ತಾಣವಾಗುತ್ತದೆ. ಇದರ ಜತೆ ತರಬೇತಿಗೆ ಬರುವ ವಿದ್ಯಾರ್ಥಿಗಳಿಗೆ ಪಕ್ಷಿ ವೀಕ್ಷಣೆ ಪರಿಸರ ಅಧ್ಯಯನಕ್ಕೂ ಸಹಕಾರಿ
ಮಹಮದ್‌ ಹುಸೇನ್‌ ನೆರಳು ಸಂಘಟನೆ ಚಿಕ್ಕನಾಯಕನಹಳ್ಳಿ
40 ವರ್ಷದ ಹಿಂದಿನವರಿಗೆ ಬಿಟ್ಟರೆ ಇಂದಿನ ಯುವಕರಿಗೆ ಶೇ 80ರಷ್ಟು ಮಂದಿಗೆ ಈಜು ಗೊತ್ತಿಲ್ಲ. ಬಾವಿ ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ ಈಜು ಕಲಿಯಲು ಆಗುತ್ತಿಲ್ಲ. ಇನ್ನೂ ಬೋರನಕಣಿವೆ ಜಲಾಶಯದಲ್ಲಿ ನೀರಿದ್ದರೂ ಸುತ್ತಮುತ್ತಲ ಜನರಿಗೆ ಈಜು ಕಲಿಯಲು ಆಗಿಲ್ಲ. ಸುರಕ್ಷಿತವಾಗಿ ಈಜು ಕಲಿಯಲು ಅವಕಾಶವಿಲ್ಲದ ಕಾರಣ ಸ್ಥಳೀಯರು ಜಲಾಶಯದಲ್ಲಿ ಈಜು ಕಲಿಯಲು ಭಯ ಪಡುತ್ತಾರೆ. ಜಲ ಸಾಹಸ ತರಬೇತಿ ಆರಂಭಿಸಿದರೆ ಎಷ್ಟೋ ಜಲ ಕಂಟಕ ನಿವಾರಣೆ ಜತೆ ಅವರ ರಕ್ಷಣೆಗೂ ಒತ್ತು ನೀಡಿದಂತಾಗುತ್ತದೆ.
ಎಚ್.ಆರ್.ಯುವರಾಜು ಹೊಯ್ಸಳಕಟ್ಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT