ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಡಿಕೆ ಬೆಳೆಗಾರರ ಕಂಗೆಡಿಸಿದ ಕೊಳೆ ರೋಗ

ತೋಟಗಾರಿಕೆ ಇಲಾಖೆಯ ಪ್ರಾಥಮಿಕ ಸಮೀಕ್ಷೆ: ಶೇ.30 ರಷ್ಟು ಪ್ರದೇಶಕ್ಕೆ ಹಾನಿ
Published : 11 ಆಗಸ್ಟ್ 2024, 5:05 IST
Last Updated : 11 ಆಗಸ್ಟ್ 2024, 5:05 IST
ಫಾಲೋ ಮಾಡಿ
Comments
ಹೊನ್ನಾವರ ತಾಲ್ಲೂಕಿನ ನವಿಲಗೋಣ ಗ್ರಾಮದ ಮಾಡಗೇರಿಯಲ್ಲಿ ಕೊಳೆ ರೋಗದಿಂದ ಉದುರಿರುವ  ಹಸಿ ಅಡಿಕೆ
ಹೊನ್ನಾವರ ತಾಲ್ಲೂಕಿನ ನವಿಲಗೋಣ ಗ್ರಾಮದ ಮಾಡಗೇರಿಯಲ್ಲಿ ಕೊಳೆ ರೋಗದಿಂದ ಉದುರಿರುವ  ಹಸಿ ಅಡಿಕೆ
ತಾಲ್ಲೂಕಿನಲ್ಲಿ ಸುಮಾರು ಶೇ.30 ರಷ್ಟು ಜಮೀನಿನಲ್ಲಿ ಅಡಿಕೆಗೆ ಕೊಳೆರೋಗ ಕಂಡುಬಂದಿದೆ. ಮೈಲುತುತ್ತ ಖರೀದಿಗೆ ಸಹಾಯಧನಕ್ಕಾಗಿ ಅರ್ಜಿ ಸ್ವೀಕರಿಸಲಾಗಿದ್ದು ಮೊದಲನೇ ಹಂತದಲ್ಲಿ ಬೆಳೆಗಾರರಿಗೆ ₹40 ಸಾವಿರ ಸಹಾಯಧನ ವಿತರಿಸಲಾಗುತ್ತಿದೆ
-ಸೂರ್ಯಕಾಂತ ಕೆ.ವಿ. ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT