ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಕ್ರಮವಹಿಸಬೇಕು. ಇಲ್ಲವಾದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಭೀಮಣ್ಣ ನಾಯ್ಕ ಶಾಸಕ
ಕೊಳವೆಬಾವಿಯ ಪಂಪ್ ಜಾರಿ ಬಾವಿಯ ಕೆಳಗೆ ಹೋಗಿದೆ. ಸಭೆ ನಡೆಸಿ ಅನುದಾನ ತೆಗೆದಿರಿಸಿದ್ದು ಶೀಘ್ರ ದುರಸ್ತಿ ಮಾಡಲಾಗುವುದು. ಪ್ರಸ್ತುತ ಅಗತ್ಯ ಇರುವೆಡೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.