ಕೆಲವೆಡೆ ವಾಯುವಿಹಾರಕ್ಕೆ ಅನಿವಾರ್ಯವಾಗಿ ದುರವಸ್ತೆ ಇರುವ ಉದ್ಯಾನಕ್ಕೆ ಹೋಗುವ ಸ್ಥಿತಿಯಿದೆ. ಸಾಕಷ್ಟು ಬಾರಿ ನಗರಸಭೆಗೆ ತಿಳಿಸಿದರೂ ಪ್ರಯೋಜನ ಆಗುತ್ತಿಲ್ಲ
-ವರದಾ ಹೆಗಡೆ, ಇಂದಿರಾನಗರ ನಿವಾಸಿ
ನಗರದಲ್ಲಿನ ಉದ್ಯಾನಗಳ ನಿರ್ವಹಣೆಯನ್ನು ಹಂತಹಂತವಾಗಿ ಮಾಡಲಾಗುತ್ತಿದೆ. ನೀರಿನ ಸಮಸ್ಯೆ ಎದುರಾಗಿದ್ದರೆ ಅಲ್ಲಿನ ಗಿಡಮರಗಳಿಗೆ ಪರ್ಯಾಯ ವ್ಯವಸ್ಥೆ ಮೂಲಕ ನೀರು ನೀಡಲು ಕ್ರಮವಹಿಸಲಾಗುವುದು