ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಪೇಟೆ | ಪಿ.ಕೆ.ಹಳ್ಳಿಗೆ ನೀರಿಲ್ಲ: ಸಂಕಷ್ಟದಲ್ಲಿ ಜನರು

ಅಂಬೇಡ್ಕರ್‌ ಕಾಲೊನಿ ಹೇಳುತ್ತದೆ ಶೌಚಾಲಯ ಇಲ್ಲದ, ಜೀವಜಲ ಕೊರತೆಯ ಕತೆ
Published : 31 ಮೇ 2024, 5:17 IST
Last Updated : 31 ಮೇ 2024, 5:17 IST
ಫಾಲೋ ಮಾಡಿ
Comments
‘ಯೋಜನೆ ವಿಫಲವಾಗಲು ಬಿಡಲ್ಲ’
‘ಪಿ.ಕೆ.ಹಳ್ಳಿ ಏತ ನೀರಾವರಿ ಯೋಜನೆ ಒಂದು ಅತ್ಯುತ್ತಮ ಯೋಜನೆ. ಅದನ್ನು ವಿಫಲವಾಗಿಸಲು ಬಿಡುವುದಿಲ್ಲ. ನೀತಿ ಸಂಹಿತೆ ಮುಗಿದ ತಕ್ಷಣ ಕೆರೆಗಳಿಗೆ ನೀರು ಹರಿಸುವ ಕುರಿತು ಗಂಭೀರ ಪ್ರಯತ್ನ ನಡೆಯಲಿದೆ. ಈ ಬಾರಿ ಉತ್ತಮವಾಗಿ ಮಳೆ ಸುರಿದು ತುಂಗಭದ್ರಾ ನದಿಯಲ್ಲಿ ಸಾಕಷ್ಟು ನೀರು ಹರಿಯುವ ನಿರೀಕ್ಷೆ ಇರುವ ಕಾರಣ ತಲಘಟ್ಟಪುರದಿಂದ ನೀರು ಪಂಪ್‌ ಮಾಡಿ ಕೆರೆಗಳಿಗೆ ತುಂಬಿಸಲು ಖಂಡಿತ ಪ್ರಯತ್ನ ಮಾಡುತ್ತೇವೆ. ಕೆರೆಗಳ ದುರಸ್ತಿಯತ್ತಲೂ ಗಮನ ಹರಿಸಲಾಗುವುದು’ ಎಂದು ಶಾಸಕ ಎಚ್‌.ಆರ್‌.ಗವಿಯಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT