ಹಿಂದುಳಿದ ಭಾಗದ ಹಣೆಪಟ್ಟಿಯನ್ನು ಕಳಚುವ ನಿಟ್ಟಿನಲ್ಲಿ ನಮ್ಮ ಮತಕ್ಷೇತ್ರದ ವೈದ್ಯರ ಕಾರ್ಯ ವೈಖರಿ ಹಾಗೂ ಅವರ ಸೇವೆ ಮಾದರಿಯಾಗಿದೆ.
- ರಾಜಾ ವೆಂಕಟಪ್ಪನಾಯಕ, ಶಾಸಕ ಸುರಪುರ
ಲಕ್ಷ್ಯ ಯೋಜನೆ ಅಡಿಯಲ್ಲಿ ಕೇಂದ್ರದಿಂದ ರಾಷ್ಟ್ರಮಟ್ಟದ ಪ್ರಶಸ್ತಿಗೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ರಾಜನಕೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರವು ಆಯ್ಕೆಯಾಗಿದ್ದು ನಮ್ಮ ರಾಜ್ಯ ತಂಡಕ್ಕೆ ಅತ್ಯಂತ ಸಂತಸ ತಂದಿದೆ.