ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾ ಮತ

ADVERTISEMENT

LS Polls | ಮತ ಆಮಿಷ: ಆಯೋಗದ ವಶ

LS Polls | ಮತ ಆಮಿಷ: ಆಯೋಗದ ವಶ
Last Updated 4 ಮೇ 2024, 23:54 IST
LS Polls | ಮತ ಆಮಿಷ: ಆಯೋಗದ ವಶ

ಮುಖಾಮುಖಿ | ಅಮೇಠಿ: ಸ್ಮೃತಿ ಇರಾನಿ vs ಕಿಶೋರಿ ಲಾಲ್‌ ಶರ್ಮಾ

ಉತ್ತರ ಪ್ರದೇಶದ ಪ್ರತಿಷ್ಠಿತ ಲೋಕಸಭಾ ಕ್ಷೇತ್ರಗಳಲ್ಲೊಂದಾದ ಅಮೇಠಿಯಿಂದ ಈ ಬಾರಿಯೂ ಬಿಜೆಪಿಯು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಕಣಕ್ಕಿಳಿಸಿದೆ.
Last Updated 4 ಮೇ 2024, 23:23 IST
ಮುಖಾಮುಖಿ | ಅಮೇಠಿ: ಸ್ಮೃತಿ ಇರಾನಿ vs ಕಿಶೋರಿ ಲಾಲ್‌ ಶರ್ಮಾ

ಕ್ಷೇತ್ರ ಪರಿಚಯ: ಮೊರೇನಾ (ಮಧ್ಯಪ್ರದೇಶ)

ಮಧ್ಯಪ್ರದೇಶದ ಮೊರೇನಾ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳ ನಡುವಿನ ನೇರ ಹಣಾಹಣಿಗೆ ವೇದಿಕೆ ಸಿದ್ಧಗೊಂಡಿದೆ.
Last Updated 4 ಮೇ 2024, 23:19 IST
ಕ್ಷೇತ್ರ ಪರಿಚಯ: ಮೊರೇನಾ (ಮಧ್ಯಪ್ರದೇಶ)

ಎಂಥಾ ಮಾತು

ಈ ಬಾರಿ ಕೇರಳದ ವಯನಾಡ್‌ ಕ್ಷೇತ್ರದಲ್ಲಿ ಸೋಲುವ ಭೀತಿ ಇರುವುದರಿಂದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಅಮೇಠಿಯ ಬದಲು ರಾಯ್‌ಬರೇಲಿಯಿಂದ ಕಣಕ್ಕಿಳಿದಿದ್ದಾರೆ
Last Updated 4 ಮೇ 2024, 23:18 IST
ಎಂಥಾ ಮಾತು

LS polls|ಸ್ತ್ರೀ ಪೀಡಕರಿಂದ ಹಿಡಿದು ದ್ವೇಷ ಭಾಷಣ ಮಾಡುವವರಿಗೆ ಪಕ್ಷಗಳ ಮಣೆ: ವರದಿ

ನಾಲ್ಕನೇ ಹಂತ: ಕುಬೇರದಿಂದ ಕುಚೇಲರವರೆಗೆ
Last Updated 4 ಮೇ 2024, 23:14 IST
LS polls|ಸ್ತ್ರೀ ಪೀಡಕರಿಂದ ಹಿಡಿದು ದ್ವೇಷ ಭಾಷಣ ಮಾಡುವವರಿಗೆ ಪಕ್ಷಗಳ ಮಣೆ: ವರದಿ

ಅಭ್ಯರ್ಥಿ ಸಂದರ್ಶನ | ಮೋದಿ ಅಂದ್ರೇನೇ ದೊಡ್ಡ ಗ್ಯಾರಂಟಿ: ಗಾಯತ್ರಿ ಸಿದ್ದೇಶ್ವರ

ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಮಹಿಳೆಯರಿಗೆ ಟಿಕೆಟ್‌ ನೀಡಿವೆ. ರಾಜಕೀಯ ಹಿನ್ನೆಲೆಯ ಕುಟುಂಬದ ಗಾಯತ್ರಿ ಸಿದ್ದೇಶ್ವರ ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
Last Updated 4 ಮೇ 2024, 23:12 IST
ಅಭ್ಯರ್ಥಿ ಸಂದರ್ಶನ | ಮೋದಿ ಅಂದ್ರೇನೇ ದೊಡ್ಡ ಗ್ಯಾರಂಟಿ: ಗಾಯತ್ರಿ ಸಿದ್ದೇಶ್ವರ

ಸಂದರ್ಶನ | ನನ್ನ ಗೆಲುವಿಗೆ ‘ಗೃಹಲಕ್ಷ್ಮಿ’ಯರ ಬಲ: ಡಾ. ಪ್ರಭಾ ಮಲ್ಲಿಕಾರ್ಜುನ್‌

ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಮಹಿಳೆಯರಿಗೆ ಟಿಕೆಟ್‌ ನೀಡಿವೆ. ರಾಜಕೀಯ ಹಿನ್ನೆಲೆಯ ಕುಟುಂಬದ ಡಾ. ಪ್ರಭಾ ಮಲ್ಲಿಕಾರ್ಜುನ್‌ ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
Last Updated 4 ಮೇ 2024, 23:07 IST
ಸಂದರ್ಶನ | ನನ್ನ ಗೆಲುವಿಗೆ ‘ಗೃಹಲಕ್ಷ್ಮಿ’ಯರ ಬಲ: ಡಾ. ಪ್ರಭಾ ಮಲ್ಲಿಕಾರ್ಜುನ್‌
ADVERTISEMENT

ಬಿಜೆಪಿ ಗೆದ್ದರೆ ಚಿಂತಕರ ಹತ್ಯೆ ಸಾಧ್ಯತೆ: ಸಿದ್ದನಗೌಡ ಪಾಟೀಲ ಕಳವಳ

‘ಈ ಬಾರಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ, ವಿಚಾರವಾದಿಗಳ ಹತ್ಯೆ ಇನ್ನಷ್ಟು ಹೆಚ್ಚುವ ಸಾದ್ಯತೆ ಇದೆ’ ಎಂದು ಚಿಂತಕ ಸಿದ್ದನಗೌಡ ಪಾಟೀಲ ಕಳವಳ ವ್ಯಕ್ತಪಡಿಸಿದರು.
Last Updated 4 ಮೇ 2024, 23:01 IST
ಬಿಜೆಪಿ ಗೆದ್ದರೆ ಚಿಂತಕರ ಹತ್ಯೆ ಸಾಧ್ಯತೆ: ಸಿದ್ದನಗೌಡ ಪಾಟೀಲ ಕಳವಳ

ಕೋವಿಡ್‌ ಲಸಿಕೆ ತಯಾರಕರಿಂದಲೂ ದೇಣಿಗೆ ಪಡೆದ ಬಿಜೆಪಿ: ಪ್ರಿಯಾಂಕಾ ವಾಗ್ದಾಳಿ

ಉದ್ಯಮಿಗಳ ಲಕ್ಷಾಂತರ ಕೋಟಿ ಸಾಲ ಮನ್ನಾ; ರೈತರ ಸಮಸ್ಯೆಗೆ ಸ್ಪಂದಿಸದ ಪ್ರಧಾನಿ: ಪ್ರಿಯಾಂಕಾ ವಾಗ್ದಾಳಿ
Last Updated 4 ಮೇ 2024, 22:58 IST
ಕೋವಿಡ್‌ ಲಸಿಕೆ ತಯಾರಕರಿಂದಲೂ ದೇಣಿಗೆ ಪಡೆದ ಬಿಜೆಪಿ: ಪ್ರಿಯಾಂಕಾ ವಾಗ್ದಾಳಿ

ಬೀದಿಗಿಳಿದ ಮಠಾಧೀಶರು; ಕ್ಷಮೆ ಕೋರಿದ ಡಿಸಿಪಿ

ಸಾಧು–ಸನ್ಯಾಸಿಗಳ ಸಭೆಗೆ ಅನುಮತಿ ನಿರಾಕರಣೆ; ಪ್ರತಿಭಟನೆ
Last Updated 4 ಮೇ 2024, 22:55 IST
ಬೀದಿಗಿಳಿದ ಮಠಾಧೀಶರು; ಕ್ಷಮೆ ಕೋರಿದ ಡಿಸಿಪಿ
ADVERTISEMENT