ಸೋಮವಾರ, 28 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ಅನುಭವ ಮಂಟಪ | ಒಳ ಮೀಸಲಿನ ಒಡಲಾಳ: ಕಟ್ಟಕಡೆಯ ಮನುಷ್ಯನಿಗೂ ಸಿಗಲಿ ಅವಕಾಶ
ಅನುಭವ ಮಂಟಪ | ಒಳ ಮೀಸಲಿನ ಒಡಲಾಳ: ಕಟ್ಟಕಡೆಯ ಮನುಷ್ಯನಿಗೂ ಸಿಗಲಿ ಅವಕಾಶ
ಸಮಾನ ಅವಕಾಶ, ಪ್ರಾತಿನಿಧ್ಯಕ್ಕಾಗಿ ನಡೆದ ಅಹಿಂಸಾ ಹೋರಾಟ
ಫಾಲೋ ಮಾಡಿ
ಗುರುಪ್ರಸಾದ್ ಕಂಟಲಗೆರೆ
Published 8 ಅಕ್ಟೋಬರ್ 2024, 23:30 IST
Last Updated 8 ಅಕ್ಟೋಬರ್ 2024, 23:30 IST
Comments
ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಕ್ಕಾಗಿ ಮಾಸಾಶನ ಕೊಡುವುದಾದರೆ ಸಮಾನ ಅವಕಾಶಕ್ಕಾಗಿ, ಪ್ರಾತಿನಿಧ್ಯಕ್ಕಾಗಿ ಜೀವನವಿಡೀ ಹೋರಾಡಿ ಬದುಕು ಕಳೆದುಕೊಂಡ, ಸುಪ್ರೀಂ ಕೋರ್ಟ್‌ನ ಕಣ್ಣು ಕೂಡ ತೆರೆಸಿದ ಒಳಮೀಸಲು ಹೋರಾಟಗಾರರಿಗೆ ಯಾಕೆ ಮಾಸಾಶನ ಕೊಟ್ಟು ಹೋರಾಟಗಾರರ ಸಂಧ್ಯಾ ಕಾಲವನ್ನು ಗೌರವಿಸಬಾರದು? ಈ ತ್ಯಾಗ ಬಲಿದಾನವನ್ನು, ಅನ್ಯಾಯ ಅಸಮಾನತೆಯನ್ನು ಆಳುವ ಸರ್ಕಾರ ಈಗಲಾದರೂ ಅರಿತು ಮೀಸಲಾತಿಯನ್ನು ಜಾತಿವಾರು ಹಂಚುವ ಪ್ರಕ್ರಿಯೆಗೆ ಶೀಘ್ರ ಮುಂದಾಗಬೇಕಿದೆ.
ಕಂಟಲಗೆರೆ ಗುರುಪ್ರಸಾದ್, ಸಾಹಿತಿ

ಕಂಟಲಗೆರೆ ಗುರುಪ್ರಸಾದ್, ಸಾಹಿತಿ

ರೇಚಂಬಳ್ಳಿ ದುಂಡಮಾದಯ್ಯ, ಸಾಹಿತಿ

ರೇಚಂಬಳ್ಳಿ ದುಂಡಮಾದಯ್ಯ, ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT