ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯ

ADVERTISEMENT

ವಿಡಿಯೊ ಸೋರಿಕೆ ಬೆದರಿಕೆಯೊಡ್ಡಿ ಪದೇ ಪದೇ ಅತ್ಯಾಚಾರ: ಪ್ರಜ್ವಲ್ ವಿರುದ್ಧ ದೂರು

‘ಹಾಸನದ ಸಂಸದ ಪ್ರಜ್ವಲ್ ರೇವಣ್ಣ ತಮ್ಮ ಬಳಿ ಬಂದೂಕು ಇರುವುದಾಗಿ ಹೇಳಿ, ಕೊಲೆ ಬೆದರಿಕೆಯೊಡ್ಡಿ, ನನ್ನ ನಗ್ನ ವಿಡಿಯೊಗಳನ್ನು ಚಿತ್ರೀಕರಿಸಿಕೊಂಡಿದ್ದಲ್ಲದೇ, ಬಳಿಕ ಬ್ಲ್ಯಾಕ್‌ಮೇಲ್ ಮಾಡಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ’ ಎಂದು ಆರೋಪಿಸಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಯೊಬ್ಬರು ದೂರು ನೀಡಿದ್ದಾರೆ.
Last Updated 3 ಮೇ 2024, 18:38 IST
ವಿಡಿಯೊ ಸೋರಿಕೆ ಬೆದರಿಕೆಯೊಡ್ಡಿ ಪದೇ ಪದೇ ಅತ್ಯಾಚಾರ: ಪ್ರಜ್ವಲ್ ವಿರುದ್ಧ ದೂರು

GST ಬೆಳವಣಿಗೆ ದರ ಕುಸಿದಿಲ್ಲ: ಮೋಹನ್‌ ದಾಸ್‌ ಸಂದೇಶಕ್ಕೆ ಅತೀಕ್‌ ಪ್ರತಿಕ್ರಿಯೆ

ರಾಜ್ಯದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಬೆಳವಣಿಗೆ ದರದಲ್ಲಿ ಕುಸಿತವಾಗಿಲ್ಲ. ಕರ್ನಾಟಕವು ದೇಶದಲ್ಲಿ ಅತ್ಯಧಿಕ ಜಿಎಸ್‌ಟಿ ಸಂಗ್ರಹವಾಗುವ ಮೂರು ರಾಜ್ಯಗಳ ಪಟ್ಟಿಯಲ್ಲೇ ಮುಂದುವರಿದಿದೆ ಎಂದು ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌ ಹೇಳಿದ್ದಾರೆ.
Last Updated 3 ಮೇ 2024, 16:21 IST
GST ಬೆಳವಣಿಗೆ ದರ ಕುಸಿದಿಲ್ಲ: ಮೋಹನ್‌ ದಾಸ್‌ ಸಂದೇಶಕ್ಕೆ ಅತೀಕ್‌ ಪ್ರತಿಕ್ರಿಯೆ

ರೇವಣ್ಣ, ಪ್ರಜ್ವಲ್‌ಗೆ ಕ್ಲೀನ್‌ಚಿಟ್‌ ನೀಡಲು ಯತ್ನ: ಹೈಕೋರ್ಟ್‌ ವಕೀಲ ಬಾಲನ್‌

‘ಲೈಂಗಿಕ ಹಗರಣದ ಆರೋಪಿಗಳಾಗಿರುವ ಶಾಸಕ ಎಚ್.ಡಿ. ರೇವಣ್ಣ ಹಾಗೂ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ರಾಜ್ಯ ಸರ್ಕಾರ ಕ್ಲೀನ್‌ಚಿಟ್‌ ನೀಡಲು ಯತ್ನಿಸುತ್ತಿದೆ’ ಎಂದು ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದ ಕಾನೂನು ಸಲಹೆಗಾರ, ಹೈಕೋರ್ಟ್‌ ವಕೀಲ ಬಾಲನ್‌ ಶುಕ್ರವಾರ ದೂರಿದರು.
Last Updated 3 ಮೇ 2024, 16:13 IST
ರೇವಣ್ಣ, ಪ್ರಜ್ವಲ್‌ಗೆ ಕ್ಲೀನ್‌ಚಿಟ್‌ ನೀಡಲು ಯತ್ನ: ಹೈಕೋರ್ಟ್‌ ವಕೀಲ ಬಾಲನ್‌

ಪ್ರಿಡ್ಜ್ ನೀರು, ತಂಪು ಪಾನೀಯ ಬಳಕೆ ಬಗ್ಗೆ ಆರೋಗ್ಯ ಇಲಾಖೆ ಸ್ಪಷ್ಟನೆ

‘ಫ್ರಿಡ್ಜ್‌ ನೀರು, ತಂಪು ಪಾನೀಯಗಳನ್ನು ಕುಡಿಯಬಾರದು ಎಂದು ಸುತ್ತೋಲೆ ಹೊರಡಿಸಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
Last Updated 3 ಮೇ 2024, 16:12 IST
ಪ್ರಿಡ್ಜ್ ನೀರು, ತಂಪು ಪಾನೀಯ ಬಳಕೆ ಬಗ್ಗೆ ಆರೋಗ್ಯ ಇಲಾಖೆ ಸ್ಪಷ್ಟನೆ

ಬರಪೀಡಿತ ಪ್ರದೇಶಗಳ 27 ಲಕ್ಷ ರೈತರಿಗೆ ಪರಿಹಾರ ಬಿಡುಗಡೆ

ಎಸ್‌ಡಿಆರ್‌ಎಫ್‌ ಮಾರ್ಗಸೂಚಿ ಅನ್ವಯ ನೆರವು
Last Updated 3 ಮೇ 2024, 16:01 IST
ಬರಪೀಡಿತ ಪ್ರದೇಶಗಳ 27 ಲಕ್ಷ ರೈತರಿಗೆ ಪರಿಹಾರ ಬಿಡುಗಡೆ

ಮಹಿಳೆ ಮೇಲೆ ಅತ್ಯಾಚಾರ: 9 ವರ್ಷದ ಬಳಿಕ ಆರೋಪಿ ಸೆರೆ

ಮಹಿಳೆಯೊಬ್ಬರನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ತೌಸೀಫ್ ಅಲಿ ಖಾನ್ (33) ಎಂಬುವವರನ್ನು 9 ವರ್ಷಗಳ ಬಳಿಕ ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.
Last Updated 3 ಮೇ 2024, 15:52 IST
ಮಹಿಳೆ ಮೇಲೆ ಅತ್ಯಾಚಾರ: 9 ವರ್ಷದ ಬಳಿಕ ಆರೋಪಿ ಸೆರೆ

ಬಾಂಬ್ ಬೆದರಿಕೆ: ಬೆಂಗಳೂರು ಪೊಲೀಸರಿಂದ ಪರಿಶೀಲನೆ

ದೆಹಲಿಯ 100ಕ್ಕೂ ಅಧಿಕ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಈ ಪ್ರಕರಣಕ್ಕೂ ಬೆಂಗಳೂರಿನ ಬಾಂಬ್‌ ಬೆದರಿಕೆ ಪ್ರಕರಣಕ್ಕೂ ಸಾಮ್ಯತೆ ಇರುವ ಅನುಮಾನದಡಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
Last Updated 3 ಮೇ 2024, 15:50 IST
ಬಾಂಬ್ ಬೆದರಿಕೆ: ಬೆಂಗಳೂರು ಪೊಲೀಸರಿಂದ ಪರಿಶೀಲನೆ
ADVERTISEMENT

Video | ರಾಜ್ಯದಲ್ಲಿ ತಂಪೆರೆದ ವರುಣ: ಆಲಿಕಲ್ಲು ಮಳೆಯಲ್ಲಿ ಮಿಂದೆದ್ದ ಮೈಸೂರು

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶುಕ್ರವಾರ ಸಂಜೆ ಗುಡುಗು, ಸಿಡಿಲು, ಬಿರುಗಾಳಿಯೊಂದಿಗೆ ಆಲಿಕಲ್ಲು ಸಹಿತ ಮಳೆಯಾಗಿದೆ. ವರ್ಷದ ಮೊದಲ ಜೋರು ಮಳೆಯು ಬಿಸಿಲಿನ ಝಳದಿಂದ ಕಂಗೆಟ್ಟಿದ್ದ ಜನರಿಗೆ ತಂಪೆರೆದಿದೆ.
Last Updated 3 ಮೇ 2024, 15:39 IST
Video | ರಾಜ್ಯದಲ್ಲಿ ತಂಪೆರೆದ ವರುಣ: ಆಲಿಕಲ್ಲು ಮಳೆಯಲ್ಲಿ ಮಿಂದೆದ್ದ ಮೈಸೂರು

ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನಕ್ಕೆ ಅಪಾಯ: ಸಚಿವ ಜಮೀರ್ ಅಹಮದ್‌ ಖಾನ್

ಬಿಜೆಪಿ ಪಕ್ಷ ಕ್ಯಾನ್ಸರ್ ಇದ್ದಂತೆ. ಈಗಾಗಲೇ ಎರಡು ಬಾರಿ ಅಧಿಕಾರ ನಡೆಸಿ ಜನರ ಬದುಕನ್ನು ಹಾಳು ಮಾಡಿದೆ. ಈಗ ಮೂರನೇ ಬಾರಿ ಅಧಿಕಾರಕ್ಕೆ ಬಂದರೆ ಸಂವಿಧಾನ ಮತ್ತು ದೇಶಕ್ಕೆ ಉಳಿಗಾಲವಿಲ್ಲ’ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್‌ ಖಾನ್ ಹೇಳಿದರು.
Last Updated 3 ಮೇ 2024, 15:27 IST
ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನಕ್ಕೆ ಅಪಾಯ: ಸಚಿವ ಜಮೀರ್ ಅಹಮದ್‌ ಖಾನ್

ಪ್ರಜ್ವಲ್ ಪ್ರಕರಣ | ತುಟಿ ಬಿಚ್ಚದ ಬಿಜೆಪಿ ನಾಯಕಿಯರು: ಪುಷ್ಪಾ ಅಮರನಾಥ್ ಟೀಕೆ

‘ನೇಹಾ ಕೊಲೆ ಪ್ರಕರಣವನ್ನು ರಾಜಕೀಯಕ್ಕೆ ಎಳೆದ ಬಿಜೆಪಿಯವರು ನೂರಾರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಪ್ರಜ್ವಲ್ ರೇವಣ್ಣನ ಬಗ್ಗೆ ಮಾತನಾಡುತ್ತಿಲ್ಲ. ಬಿಜೆಪಿ ಮಹಿಳಾ ನಾಯಕಿಯರೂ ತುಟಿ ಬಿಚ್ಚುತ್ತಿಲ್ಲ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಟೀಕಿಸಿದರು.
Last Updated 3 ಮೇ 2024, 14:15 IST
ಪ್ರಜ್ವಲ್ ಪ್ರಕರಣ | ತುಟಿ ಬಿಚ್ಚದ ಬಿಜೆಪಿ ನಾಯಕಿಯರು: ಪುಷ್ಪಾ ಅಮರನಾಥ್ ಟೀಕೆ
ADVERTISEMENT