ರೇವಣ್ಣ, ಪ್ರಜ್ವಲ್ಗೆ ಕ್ಲೀನ್ಚಿಟ್ ನೀಡಲು ಯತ್ನ: ಹೈಕೋರ್ಟ್ ವಕೀಲ ಬಾಲನ್
‘ಲೈಂಗಿಕ ಹಗರಣದ ಆರೋಪಿಗಳಾಗಿರುವ ಶಾಸಕ ಎಚ್.ಡಿ. ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ರಾಜ್ಯ ಸರ್ಕಾರ ಕ್ಲೀನ್ಚಿಟ್ ನೀಡಲು ಯತ್ನಿಸುತ್ತಿದೆ’ ಎಂದು ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದ ಕಾನೂನು ಸಲಹೆಗಾರ, ಹೈಕೋರ್ಟ್ ವಕೀಲ ಬಾಲನ್ ಶುಕ್ರವಾರ ದೂರಿದರು.Last Updated 3 ಮೇ 2024, 16:13 IST