ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಧಾನ ಮಂಡಲ | ಸಿ.ಎಂ ಮೂಗಿನಡಿ ದಲಿತರ ಹಣ ಲೂಟಿ: ಆರ್‌. ಅಶೋಕ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಉಭಯ ಸದನಗಳಲ್ಲಿ ಪ್ರಸ್ತಾಪ
Published : 15 ಜುಲೈ 2024, 19:19 IST
Last Updated : 15 ಜುಲೈ 2024, 19:19 IST
ಫಾಲೋ ಮಾಡಿ
Comments
ಮುಡಾದಲ್ಲಿ ಫಿಫ್ಟಿ ಫಿಫ್ಟಿ ಹಂಚಿಕೆ ಆದ ಮಾದರಿಯಲ್ಲಿ ₹187 ಕೋಟಿಯಲ್ಲಿ ಯಾರ್‍ಯಾರಿಗೆ ಎಷ್ಟು ಹಂಚಿಕೆ ಆಗಿದೆ ಎಂದು ಹೇಳಿ?
– ವಿ.ಸುನಿಲ್‌ ಕುಮಾರ್‌ ಬಿಜೆಪಿ
ಅಶೋಕ ಅವರೇ ನಿಮ್ಮನ್ನು ಲೀಡರ್‌ಶಿಪ್‌ನಿಂದ ತೆಗೆಯುತ್ತಾರೆ ಅಂತ ಸುದ್ದಿ ಇತ್ತು. ಇವತ್ತು ಚೆನ್ನಾಗಿ ಮಾತನಾಡಿದ್ದೀರಿ ನಿಮ್ಮನ್ನು ನಾಯಕರಾಗಿ ಮುಂದುವರೆಸುತ್ತಾರೆ ಬಿಡಿ
–ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ
ಈ ಹಗರಣದ ಬಗ್ಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಭಿನ್ನ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ಸಿಎಂ ಹಗರಣ ನಡೆದಿದೆ ಎಂದರೆ ಡಿಸಿಎಂ ಏನೂ ಆಗಿಲ್ಲ ಹಣ ಎಲ್ಲೂ ಹೋಗಿಲ್ಲ ಎನ್ನುತ್ತಾರೆ.
–ಆರ್‌.ಅಶೋಕ, ವಿರೋಧಪಕ್ಷದ ನಾಯಕ
ಹೊಂದಾಣಿಕೆ ರಾಜಕಾರಣ ಬೇಡ ಎರಡೂ ಪಕ್ಷಗಳು ಸ್ವಚ್ಛವಾಗಬೇಕು. ಹಗರಣಗಳನ್ನು ಸಿಬಿಐ ತನಿಖೆಗೆ ಕೊಡಿ ಎಲ್ಲವೂ ಸರಿ ಹೋಗುತ್ತದೆ
–ಬಸನಗೌಡ ಪಾಟೀಲ, ಯತ್ನಾಳ ಬಿಜೆಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT