ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಡಿಯಾರದ ಬ್ರ್ಯಾಂಡ್‌: ‘ಹಿಂದೂಸ್ತಾನ’ವು ಎಂದೂ ಮರೆಯದ ಕಾಲ

Published : 1 ಜೂನ್ 2024, 23:30 IST
Last Updated : 1 ಜೂನ್ 2024, 23:30 IST
ಫಾಲೋ ಮಾಡಿ
Comments
ಭಾರತದಲ್ಲಿ ಗಡಿಯಾರ ತಯಾರಿಕೆಯಲ್ಲಿ ಎಚ್‌ಎಂಟಿ ಹಲವು ಮೊದಲುಗಳ ದಾಖಲೆ ಬರೆದಿದೆ. ಕೈಗಡಿಯಾರ ಎಂದರೆ ಅದು ಎಚ್‌ಎಂಟಿ ಎನ್ನುವಷ್ಟರ ಮಟ್ಟಿಗೆ ಬ್ರ್ಯಾಂಡ್‌ ಆಗಿದ್ದು ಸಾಮಾನ್ಯ ಸಂಗತಿಯಲ್ಲ. ಈಗ ಮಾರುಕಟ್ಟೆಯನ್ನು ಕಳೆದುಕೊಂಡಿದ್ದರೂ ಜನರ ಹೃದಯದಲ್ಲಿ ಟಿಕ್‌...ಟಿಕ್‌... ಸದ್ದು ಕೇಳಿಸುತ್ತಲೇ ಇದೆ.
ಸಂಗ್ರಹಾಲಯದಲ್ಲಿರುವ ಚಿನ್ನದ ಕೈಗಡಿಯಾರ

ಸಂಗ್ರಹಾಲಯದಲ್ಲಿರುವ ಚಿನ್ನದ ಕೈಗಡಿಯಾರ

ಬೆಂಗಳೂರಿನಲ್ಲಿರುವ ಎಚ್‌ಎಂಟಿ ಪರಂಪರಾ ಕೇಂದ್ರ ಮತ್ತು ವಸ್ತು ಸಂಗ್ರಹಾಲಯದಲ್ಲಿರುವ ಕೈಗಡಿಯಾರಗಳ ಸಂಗ್ರಹ

ಬೆಂಗಳೂರಿನಲ್ಲಿರುವ ಎಚ್‌ಎಂಟಿ ಪರಂಪರಾ ಕೇಂದ್ರ ಮತ್ತು ವಸ್ತು ಸಂಗ್ರಹಾಲಯದಲ್ಲಿರುವ ಕೈಗಡಿಯಾರಗಳ ಸಂಗ್ರಹ

–ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.-

ರಾಯಭಾರಿಯಾಗಿದ್ದ ಕಪಿಲ್‌ ದೇವ್‌!
ಪ್ರಧಾನಿಗಳಾಗಿದ್ದ ಇಂದಿರಾಗಾಂಧಿ, ರಾಜೀವ್‌ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಮತ್ತು ಅನೇಕ ಗಣ್ಯರ ಮನಸ್ಸು ಗೆಲ್ಲುವಲ್ಲಿ ಈ ಕೈಗಡಿಯಾರಗಳು ಯಶಸ್ವಿಯಾಗಿದ್ದವು. ಅಷ್ಟೇ ಅಲ್ಲ. 1983ರ ಕ್ರಿಕೆಟ್ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್ ಈ ವಾಚ್‌ಗೆ ಪ್ರಚಾರ ರಾಯಭಾರಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT