<p>ದೀಪಾವಳಿ ಹಬ್ಬದ ಸಂಭ್ರಮವನ್ನು ದ್ವಿಗುಣಗೊಳಿಸಲು ನಾರಿಯರ ಅಭಿರುಚಿಗೆ ತಕ್ಕ ಉತ್ತಮ ವಿನ್ಯಾಸ ವಿವಿಧ ರೀತಿಯ ಒಡವೆಗಳನ್ನು ಉಡುಗೊರೆಯೊಂದಿಗೆ ನೀಡಲು ‘ನವರತನ್ ಜ್ಯುವೆಲ್ಲರ್ಸ್’ ಮುಂದಾಗಿದೆ.</p><p>70 ವರ್ಷಗಳ ಸೇವಾ ಅನುಭವವಿರುವ ನವರತನ್ ಮಳಿಗೆಗಳಲ್ಲಿ ಅ.18ರಿಂದ ಆರಂಭವಾಗಿರುವ ವಿಶೇಷ ಉತ್ಸವವು ದೀಪಾವಳಿ ಹಾಗೂ ರಾಜ್ಯೋತ್ಸವದವರೆಗೂ ನಡೆಯಲಿದೆ.</p><p>ಪ್ರಧಾನ ಶಾಖೆ ಎಂ.ಜಿ. ರಸ್ತೆ ಸೇರಿ ಜಯನಗರ, ರಾಜಾಜಿನಗರ, ಚೌಡೇಶ್ವರಿ ದೇಗುಲ ರಸ್ತೆ, ಯಲಹಂಕ ಒಳಗೊಂಡಂತೆ ಎಲ್ಲ 5 ಶಾಖೆಗಳಲ್ಲೂ ವಿಶೇಷ ಕೊಡುಗೆಗಳಿದ್ದು, ಗ್ರಾಹಕರು ತಮ್ಮದಾಗಿಸಿಕೊಳ್ಳಬಹುದು. </p><p>1 ಗ್ರಾಂ ಚಿನ್ನ ಖರೀದಿಗೆ 1 ಗ್ರಾಂ ಬೆಳ್ಳಿ ಉಚಿತ. 1 ಕ್ಯಾರೆಟ್ ವಜ್ರ ಖರೀದಿಸಿದರೆ 1 ಗ್ರಾಂ ಚಿನ್ನ ಉಚಿತ. 1 ಕೆ.ಜಿ. ಬೆಳ್ಳಿ ಖರೀದಿಗೆ 25 ಗ್ರಾಂ ಬೆಳ್ಳಿಯನ್ನು ಉಚಿತವಾಗಿ ನೀಡಲಾಗುತ್ತದೆ. ಧನತ್ರಯೋದಶಿಯಂದು (ಅ. 29) ಬೆಳಗ್ಗೆಯಿಂದ ರಾತ್ರಿವರೆಗೆ ಮಳಿಗೆಗೆ ಭೇಟಿ ನೀಡುವ ಪ್ರತಿ ಗ್ರಾಹಕರಿಗೆ ತಿಂಡಿ, ಊಟ ಮತ್ತಿತರ ಆತಿಥ್ಯ ನೀಡಲಾಗುವುದು. ನಿರ್ವಹಣೆಗಾಗಿ ವಿಶೇಷ ಕೌಂಟರ್ ತೆರೆಯಲಾಗಿದೆ.</p><p>ರಾಜ್ಯಾದ್ಯಂತ ವಿಸ್ತರಣೆ ಎಂ. ಗೌತಮ್ಚಂದ್ ಸ್ಥಾಪಿಸಿದ ನವರನ್ ಜ್ಯುವೆಲ್ಲರ್ಸ್ ಅನ್ನು ಇದೀಗ ಮಹೇಂದರ್ ಬಾಸ್ನಾ ಮತ್ತು ಮಿಥೇಶ್ ಬಾಸ್ನಾ ಮುನ್ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ 5 ಶಾಖೆ ಹೊಂದಿರುವ ಜ್ಯುವೆಲ್ಲರ್ಸ್, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಮಳಿಗೆಗಳನ್ನು ತೆರೆದು ಆಯಾ ಭಾಗದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಸುವ ಕನಸನ್ನು ಹೊಂದಿದೆ ಎಂದು ನವರತನ್ ಉಪಾಧ್ಯಕ್ಷರಾದ ಅರುಣ್ಕುಮಾರ್ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೀಪಾವಳಿ ಹಬ್ಬದ ಸಂಭ್ರಮವನ್ನು ದ್ವಿಗುಣಗೊಳಿಸಲು ನಾರಿಯರ ಅಭಿರುಚಿಗೆ ತಕ್ಕ ಉತ್ತಮ ವಿನ್ಯಾಸ ವಿವಿಧ ರೀತಿಯ ಒಡವೆಗಳನ್ನು ಉಡುಗೊರೆಯೊಂದಿಗೆ ನೀಡಲು ‘ನವರತನ್ ಜ್ಯುವೆಲ್ಲರ್ಸ್’ ಮುಂದಾಗಿದೆ.</p><p>70 ವರ್ಷಗಳ ಸೇವಾ ಅನುಭವವಿರುವ ನವರತನ್ ಮಳಿಗೆಗಳಲ್ಲಿ ಅ.18ರಿಂದ ಆರಂಭವಾಗಿರುವ ವಿಶೇಷ ಉತ್ಸವವು ದೀಪಾವಳಿ ಹಾಗೂ ರಾಜ್ಯೋತ್ಸವದವರೆಗೂ ನಡೆಯಲಿದೆ.</p><p>ಪ್ರಧಾನ ಶಾಖೆ ಎಂ.ಜಿ. ರಸ್ತೆ ಸೇರಿ ಜಯನಗರ, ರಾಜಾಜಿನಗರ, ಚೌಡೇಶ್ವರಿ ದೇಗುಲ ರಸ್ತೆ, ಯಲಹಂಕ ಒಳಗೊಂಡಂತೆ ಎಲ್ಲ 5 ಶಾಖೆಗಳಲ್ಲೂ ವಿಶೇಷ ಕೊಡುಗೆಗಳಿದ್ದು, ಗ್ರಾಹಕರು ತಮ್ಮದಾಗಿಸಿಕೊಳ್ಳಬಹುದು. </p><p>1 ಗ್ರಾಂ ಚಿನ್ನ ಖರೀದಿಗೆ 1 ಗ್ರಾಂ ಬೆಳ್ಳಿ ಉಚಿತ. 1 ಕ್ಯಾರೆಟ್ ವಜ್ರ ಖರೀದಿಸಿದರೆ 1 ಗ್ರಾಂ ಚಿನ್ನ ಉಚಿತ. 1 ಕೆ.ಜಿ. ಬೆಳ್ಳಿ ಖರೀದಿಗೆ 25 ಗ್ರಾಂ ಬೆಳ್ಳಿಯನ್ನು ಉಚಿತವಾಗಿ ನೀಡಲಾಗುತ್ತದೆ. ಧನತ್ರಯೋದಶಿಯಂದು (ಅ. 29) ಬೆಳಗ್ಗೆಯಿಂದ ರಾತ್ರಿವರೆಗೆ ಮಳಿಗೆಗೆ ಭೇಟಿ ನೀಡುವ ಪ್ರತಿ ಗ್ರಾಹಕರಿಗೆ ತಿಂಡಿ, ಊಟ ಮತ್ತಿತರ ಆತಿಥ್ಯ ನೀಡಲಾಗುವುದು. ನಿರ್ವಹಣೆಗಾಗಿ ವಿಶೇಷ ಕೌಂಟರ್ ತೆರೆಯಲಾಗಿದೆ.</p><p>ರಾಜ್ಯಾದ್ಯಂತ ವಿಸ್ತರಣೆ ಎಂ. ಗೌತಮ್ಚಂದ್ ಸ್ಥಾಪಿಸಿದ ನವರನ್ ಜ್ಯುವೆಲ್ಲರ್ಸ್ ಅನ್ನು ಇದೀಗ ಮಹೇಂದರ್ ಬಾಸ್ನಾ ಮತ್ತು ಮಿಥೇಶ್ ಬಾಸ್ನಾ ಮುನ್ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ 5 ಶಾಖೆ ಹೊಂದಿರುವ ಜ್ಯುವೆಲ್ಲರ್ಸ್, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಮಳಿಗೆಗಳನ್ನು ತೆರೆದು ಆಯಾ ಭಾಗದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಸುವ ಕನಸನ್ನು ಹೊಂದಿದೆ ಎಂದು ನವರತನ್ ಉಪಾಧ್ಯಕ್ಷರಾದ ಅರುಣ್ಕುಮಾರ್ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>