ಕನ್ನಡ ನೆಲೆಯಲ್ಲಿ ಅನ್ಯಭಾಷಿಕರು ಸುಲಭವಾಗಿ ನವೋದ್ಯಮಗಳಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಆದರೆ, ಸ್ಥಳೀಯರಿಗೆ ಮಾರ್ಗದರ್ಶನದ ಕೊರತೆ ಇದೆ ಎಂಬುದನ್ನು ಮನಗಂಡು, ನವೋದ್ಯಮ ಆರಂಭಿಸುವಕನ್ನಡಿಗರಿಗೂ ದಾರಿ ತೋರುವ ‘ಕಥೆ ಹೊಡಿಬೇಡ ಗುರು’ ಎನ್ನುವ ಪುಸ್ತಕವನ್ನೂ ಹನುಮಂತ್ ಬರೆದಿದ್ದಾರೆ. ಇದರಲ್ಲಿ 22ಕ್ಕೂ ಹೆಚ್ಚು ಯಶಸ್ವಿ ನವೋದ್ಯಮಗಳನ್ನು ಉಲ್ಲೇಖಿಸಲಾಗಿದ್ದು,ಮತ್ತಷ್ಟು ಮಂದಿಗೆ ಉದ್ಯೋಗ ಸೃಷ್ಟಿಸುವ ಕನಸು ಹೊತ್ತಿದ್ದಾರೆ.