ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೆಟ್ವರ್ಕ್ ಸಮಸ್ಯೆ: ಪಹಣಿಗೆ ಆಧಾರ್ ಜೋಡಣೆ ವಿಳಂಬ

ಬಾರದ ಒಟಿಪಿ, ರೈತರ ಪರದಾಟ
ಮಹೇಶ ಮನ್ನಯ್ಯನವರಮಠ
Published : 25 ಮೇ 2024, 6:56 IST
Last Updated : 25 ಮೇ 2024, 6:56 IST
ಫಾಲೋ ಮಾಡಿ
Comments
ಒಬ್ಬ ರೈತ ಬೇರೆ ಬೇರೆ ಸರ್ವೆ ಸಂಖ್ಯೆಯ ಭೂಮಿ ಹೊಂದಿದ್ದರೆ ಆಧಾರ್ ಜೋಡಣೆಯಿಂದ ಒಂದೇ ದಾಖಲೆಯಲ್ಲಿ ಎಲ್ಲ ಮಾಹಿತಿ ಸಿಗಲಿದೆ. ಭೂ ವಂಚನೆಗಳೂ ತಪ್ಪುತ್ತವೆ. ಪ್ರಕ್ರಿಯೆಯಲ್ಲಿ ಒಟಿಪಿ ಸಮಸ್ಯೆ ಸರಿಯಾದರೆ ಯಾವುದೇ ಸಮಸ್ಯೆ ಇರುವುದಿಲ್ಲ.
–ಎಂ.ಎಸ್.ನೀಲನ್ನವರ ಪ್ರಭಾರಿ ಗ್ರಾಮ ಆಡಳಿತಾಧಿಕಾರಿ ಮಹಾಲಿಂಗಪುರ
ಕೃಷಿ ಕೆಲಸ ಬಿಟ್ಟು ಇಲ್ಲಿಗೆ ಬಂದಿದ್ದೇನೆ. ಒಟಿಪಿ ಬರುತ್ತಿಲ್ಲ ಬಂದರೂ ಸರಿಯಾಗಿ ಜೋಡಣೆಯೂ ಆಗುತ್ತಿಲ್ಲ. ಕಾದು ಕಾದು ಸಾಕಾಗಿದೆ.
–ಲಕ್ಷ್ಮಣ ರಾಮಪ್ಪ ಹವಾಲ್ದಾರ ರೈತ ಢವಲೇಶ್ವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT