‘ಜಿ.ನಾರಾಯಣಕುಮಾರ್ ಅವರು, ಚುನಾವಣೆಯಲ್ಲಿ ಮಾತ್ರ ನನ್ನ ಎದುರಾಳಿಯಾಗಿದ್ದರು. ಆನಂತರ ಅದನ್ನೆಲ್ಲ ಮರೆತು ಸ್ನೇಹಿತರಂತೆ ಇರುತ್ತಿದ್ದರು. ಅವರು ಅಪ್ಪಟ ಕನ್ನಡ ಪರ ಹೋರಾಟಗಾರ. ಕನ್ನಡ ಭಾಷೆ, ನಾಡು, ನುಡಿಗಾಗಿ ಜೀವನವನ್ನೇ ಮುಡುಪಿಟ್ಟಿದ್ದರು. ಇವತ್ತಿನ ರಾಜಕಾರಣದಲ್ಲಿ ಅಂಥವರು ಅಪರೂಪ’ ಎಂದು ಅವರ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡರು.