ಗಣೇಶ ಪ್ರತಿಷ್ಠಾಪನೆಯ ನಂತರದ ಇಲ್ಲಿ ಭಾನುವಾರ ಪ್ರಥಮ ವಿಶೇಷ ಪೂಜೆ ನಡೆಯಿತು. ಮಂಡಳದ ಪ್ರಮುಖರಾದ ದೀಪಕ ಗುಡ್ಡಾ, ಶಿವಕುಮಾರ ಕಟಗಿಮಠ, ವಿಜಯಕುಮಾರ ಶಿವಣಗೆ, ರಾಜಪ್ಪ ಖಾನಾಪುರೆ, ಸಂತೋಷ ಹರಕೆ, ಗೌಸ್ ಇಸ್ಮಾಯಿಲ್ ನಾರಾಯಣಪುರೆ, ರಾಜಪ್ಪ ಮಂಠಾಳೆ, ಬಸಯ್ಯಸ್ವಾಮಿ, ರಾಜಕುಮಾರ ಗರೂಡ, ರೇವಣಸಿದ್ದಯ್ಯ ಮಠಪತಿ, ವೆಂಕಟಗಿರಿ ಗೋಸಾಯಿ, ಜಗದೀಶ ಮಠಪತಿ ಪಾಲ್ಗೊಂಡಿದ್ದರು.