ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ಬೆಳೆಗಳ ಆಪೋಷನ ಪಡೆದ ವರುಣ; ರಾಗಿ, ಈರುಳ್ಳಿ, ಮೆಕ್ಕೆಜೋಳ ನೀರುಪಾಲು

Published : 23 ಅಕ್ಟೋಬರ್ 2024, 6:18 IST
Last Updated : 23 ಅಕ್ಟೋಬರ್ 2024, 6:18 IST
ಫಾಲೋ ಮಾಡಿ
Comments
ದಾವಣಗೆರೆ ತಾಲ್ಲೂಕಿನ ಕೆಂಚಮ್ಮನಹಳ್ಳಿಯ ಅಡಿಕೆ ತೋಟವೊಂದರಲ್ಲಿ ಮಂಗಳವಾರವೂ ನಿಂತಿದ್ದ ಮಳೆನೀರು
ದಾವಣಗೆರೆ ತಾಲ್ಲೂಕಿನ ಕೆಂಚಮ್ಮನಹಳ್ಳಿಯ ಅಡಿಕೆ ತೋಟವೊಂದರಲ್ಲಿ ಮಂಗಳವಾರವೂ ನಿಂತಿದ್ದ ಮಳೆನೀರು
ಕಾಳು ಕಟ್ಟದೇ ಹಾಳಾಗಿರುವ ಮೆಕ್ಕೆಜೋಳ
ಕಾಳು ಕಟ್ಟದೇ ಹಾಳಾಗಿರುವ ಮೆಕ್ಕೆಜೋಳ
ಬಿಟ್ಟೂಬಿಡದೇ ಸುರಿಯುತ್ತಿರುವ ಮಳೆಯಿಂದ ಹತ್ತಿಗೆ ಶೀಥ ಹೆಚ್ಚಾಗಿದೆ. ಕಾಯಿ ಒಡೆಯದೇ ಹತ್ತಿ ಕಪ್ಪಾಗುತ್ತಿದೆ. ಈವರೆಗೆ ಒಮ್ಮೆಯೂ ಹತ್ತಿಯನ್ನು ಬಿಡಿಸಿಕೊಂಡಿಲ್ಲ.
-ಹನುಮಂತ, ಕೆಂಚಮ್ಮನಹಳ್ಳಿ ದಾವಣಗೆರೆ ತಾಲ್ಲೂಕು
ರಾಗಿ ಸಂಪೂರ್ಣ ನೆಲಕಚ್ಚಿದೆ. ಕಾಳು ಕಪ್ಪಾಗುತ್ತಿದ್ದು ಮೊಳಕೆ ಬರತೊಡಗಿದೆ. ಎಕರೆಗೆ ಕ್ವಿಂಟಲ್‌ ರಾಗಿ ಸಿಗುವುದು ಅನುಮಾನವಾಗಿದೆ.
-ಪರಮೇಶ, ರೈತ ಹಾಲುವರ್ತಿ ದಾವಣಗೆರೆ ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT