ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವಾಪಟ್ಟಣ: | ಶಾಲೆಯಲ್ಲಿ ಕೊಠಡಿಗಳಿಲ್ಲ: ವಿದ್ಯಾರ್ಥಿಗಳಿಗೆ ಮರದ ಕೆಳಗೆ ಪಾಠ

Published : 24 ಆಗಸ್ಟ್ 2024, 7:27 IST
Last Updated : 24 ಆಗಸ್ಟ್ 2024, 7:27 IST
ಫಾಲೋ ಮಾಡಿ
Comments
ಬಸವಾಪಟ್ಟಣ ಸಮೀಪದ ಕಂಚುಗಾರನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕಶಾಲೆಯ ಜೀರ್ಣಗೊಂಡ ತರಗತಿಕೋಣೆಗಳನ್ನು ನೆಲಸಮ ಗೊಳಿಸಿರುವುದು
ಬಸವಾಪಟ್ಟಣ ಸಮೀಪದ ಕಂಚುಗಾರನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕಶಾಲೆಯ ಜೀರ್ಣಗೊಂಡ ತರಗತಿಕೋಣೆಗಳನ್ನು ನೆಲಸಮ ಗೊಳಿಸಿರುವುದು
ಸರ್ಕಾರಿ ಶಾಲೆಗಳಿಗೆ ಪಾಲಕರು ಮಕ್ಕಳನ್ನು ಸೇರಿಸುವುದಿಲ್ಲ ಎಂಬ ದೂರಿದೆ. ಆದರೆ ಪಾಠ ಕೇಳಲು ಕೊಠಡಿಗಳೇ ಇಲ್ಲ ಎಂದಮೇಲೆ ಪಾಲಕರು ನಮ್ಮ ಶಾಲೆಗೆ ಮಕ್ಕಳನ್ನು ಹೇಗೆ ಸೇರಿಸುತ್ತಾರೆ. ಮಕ್ಕಳ ಸಂಖ್ಯೆ ಕಡಿಮೆಯಾದರೆ ಶಾಲೆಯನ್ನು ಮುನ್ನಡೆಸುವುದಾದರೂ ಹೇಗೆ
ಎಂ.ಹರೀಶ್‌ ಎಸ್‌.ಡಿ.ಎಂ.ಸಿ.ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT