ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಕ್ಷ್ಮೇಶ್ವರ: ರೇಷ್ಮೆ ಕೃಷಿಯಲ್ಲಿ ರೈತನ ಖುಷಿ; 3 ತಿಂಗಳಿಗೆ ₹1.5 ಲಕ್ಷ ಆದಾಯ

Published : 21 ಜೂನ್ 2024, 8:07 IST
Last Updated : 21 ಜೂನ್ 2024, 8:07 IST
ಫಾಲೋ ಮಾಡಿ
Comments
ಲಕ್ಷ್ಮೇಶ್ವರದ ಹಿಪ್ಪುನೇರಳೆ ಹೊಲದಲ್ಲಿ ರೈತ ಸೋಮನಗೌಡ ಮತ್ತು ಅವರ ಪುತ್ರ ಸಂದೇಶ ಪಾಟೀಲ
ಲಕ್ಷ್ಮೇಶ್ವರದ ಹಿಪ್ಪುನೇರಳೆ ಹೊಲದಲ್ಲಿ ರೈತ ಸೋಮನಗೌಡ ಮತ್ತು ಅವರ ಪುತ್ರ ಸಂದೇಶ ಪಾಟೀಲ
ಲಾಕ್‍ಡೌನ್ ಸಮಯದಲ್ಲಿ ಕೆಲಸ ಬಿಟ್ಟು ಊರಿಗೆ ಬಂದೆ ಮತ್ತೆ ಬೆಂಗಳೂರಿಗೆ ಹೋಗದೆ ತಂದೆಯ ಕೃಷಿ ಕಾರ್ಯಗಳಲ್ಲಿ ಭಾಗಿಯಾದ್ದೇನೆ. ಇದೀಗ ರೇಷ್ಮೆ ಬೆಳೆಯುತ್ತಿದ್ದು ಉತ್ತಮ ಆದಾಯ ಸಿಗುತ್ತಿದೆ ಸಂದೇಶ
ಪಾಟೀಲ ರೈತ
ರೇಷ್ಮೆ ಬೆಳೆಯಲು ಒಂದು ಬಾರಿ ಮಾತ್ರ ಬಂಡವಾಳ ಹಾಕಬೇಕಾಗುತ್ತದೆ. ನಂತರ ಬರುವುದೆಲ್ಲ ಲಾಭ. ಒಮ್ಮೆ ನಾಟಿ ಮಾಡಿದ ಹಿಪ್ಪುನೇರಳೆ 15ರಿಂದ 20 ವರ್ಷಗಳವರೆಗೆ ಇಳುವರಿ ಕೊಡುತ್ತದೆ
ಸೋಮನಗೌಡ ಪಾಟೀಲ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT