ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಕ್ಕಿಆಲೂರು | ಸಮುದಾಯ ಆರೋಗ್ಯ ಕೇಂದ್ರ: ಚಾವಣಿ ಶಿಥಿಲ, ಸೋರುವ ಕಟ್ಟಡ

Published : 29 ಜುಲೈ 2024, 4:36 IST
Last Updated : 29 ಜುಲೈ 2024, 4:36 IST
ಫಾಲೋ ಮಾಡಿ
Comments
ವೈದ್ಯರ ಕೊರತೆಯಿಂದ ಜನರಿಗೆ ಸಂಕಷ್ಟ ಸೌಕರ್ಯ ವಂಚಿತ ಆಸ್ಪತ್ರೆ ಆಡಳಿತ ವ್ಯವಸ್ಥೆಯ ಲೋಪಕ್ಕೆ ಕೈಗನ್ನಡಿ
ಆಸ್ಪತ್ರೆಯ ಕಟ್ಟಡದ ಚಾವಣಿ ಸೋರುತ್ತಿರುವುದರಿಂದ ಮಳೆಗಾಲದಲ್ಲಿ ತೊಂದರೆ ಉಂಟಾಗುತ್ತಿದೆ. ನೀರು ಒಳಗೆ ಬಾರದಂತೆ ಕಟ್ಟಡ ದುರಸ್ತಿ ಮಾಡಬೇಕು
ಕಮಲವ್ವ ಲಮಾಣಿ ಗುರುರಾಯಪಟ್ಟಣ
ವೈದ್ಯರು ಸಿಬ್ಬಂದಿ ಕೊರತೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ. ಕೇಂದ್ರಕ್ಕೆ ಬರುವ ಸಾರ್ವಜನಿಕರೊಂದಿಗೆ ವೈದ್ಯರು ಸೌಜನ್ಯದಿಂದ ವರ್ತಿಸಿ ಉತ್ತಮ ಸೇವೆ ನೀಡಲು ಕಾಳಜಿ ವಹಿಸಲಾಗಿದೆ
ಡಾ. ಅಖಿಲೇಷ ಮಾಳೋದೆ ಆಡಳಿತ ವೈದ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT