ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ: ತಿಂಗಳಲ್ಲೇ ಕಿತ್ತು ಹೋದ ಡಾಂಬರು

Published : 31 ಜುಲೈ 2024, 6:39 IST
Last Updated : 31 ಜುಲೈ 2024, 6:39 IST
ಫಾಲೋ ಮಾಡಿ
Comments
ಚಿಂಚೋಳಿಯಿಂದ ಚಿಮ್ಮಾಈದಲಾಯಿ ಗ್ರಾಮದವರೆಗೆ ನಡೆಸಿದ ರಸ್ತೆ ಡಾಂಬರೀಕರಣ ಕಿತ್ತು ಹೋಗಿರುವುದು ಗಮನಕ್ಕೆ ಬಂದಿದೆ. ಗುತ್ತಿಗೆದಾರನಿಗೆ ಪತ್ರದ ಮೂಲಕ ರಸ್ತೆ ಸರಿಪಡಿಸಲು ಸೂಚಿಸಿದ್ದೇನೆ. ರಾಜಿಯಾಗುವ ಪ್ರಶ್ನೆಯಿಲ್ಲ ಬಸವರಾಜ ಬೈನೂರು, ಎಇಇ, ಲೋಕೋಪಯೋಗಿ ಉಪವಿಭಾಗ ಚಿಂಚೋಳಿ
ಚಿಮ್ಮಾಈದಲಾಯಿ ಕ್ರಾಸ್‌ನಿಂದ ಚಿಂಚೋಳಿವರೆಗೆ ಸುರಿಯುವ ಮಳೆಯಲ್ಲಿಯೇ ಡಾಂಬರೀಕರಣ ಮಾಡಿದ್ದರು. ಕಾಮಗಾರಿ ಕಳಪೆ ಆಗಿರುವುದರಿಂದ ರಸ್ತೆ ಈಗ ಹತ್ತಾರು ಕಡೆ ಕಿತ್ತು ಹೋಗಿದೆ. ಸಂಬಂಧಿಸಿದವರು ಮರುನಿರ್ಮಿಸಬೇಕು ಬಂಡಪ್ಪ ಹೋಳ್ಕರ, ಗ್ರಾ.ಪಂ. ಮಾಜಿ ಸದಸ್ಯ, ಚಿಮ್ಮಾಈದಲಾಯಿ
ಚಿಂಚೋಳಿಯಿಂದ ಚಿಮ್ಮಾಈದಲಾಯಿ ಗ್ರಾಮದವರೆಗೆ ನಡೆಸಿದ ರಸ್ತೆ ಡಾಂಬರು ಕಿತ್ತು ಹೋಗಿರುವುದು ಗಮನಕ್ಕೆ ಬಂದಿದೆ. ಗುತ್ತಿಗೆದಾರನಿಗೆ ರಸ್ತೆ ಸರಿಪಡಿಸಲು ಸೂಚಿಸಿದ್ದೇನೆ. ರಾಜಿಯಾಗುವ ಪ್ರಶ್ನೆಯಿಲ್ಲ
–ಬಸವರಾಜ ಬೈನೂರು, ಎಇಇ, ಪಿಡಬ್ಲ್ಯುಡಿ ಉಪವಿಭಾಗ, ಚಿಂಚೋಳಿ
ಮಳೆಯಲ್ಲಿಯೇ ಡಾಂಬರೀಕರಣ ಮಾಡಿದ್ದರು. ಕಾಮಗಾರಿ ಕಳಪೆ ಆಗಿದ್ದು, ಈಗ ಹತ್ತಾರು ಕಡೆ ರಸ್ತೆ ಕಿತ್ತು ಹೋಗಿದೆ. ಸಂಬಂಧಿಸಿದವರು ಮರುನಿರ್ಮಿಸಬೇಕು
–ಬಂಡಪ್ಪ ಹೋಳ್ಕರ, ಗ್ರಾ.ಪಂ. ಮಾಜಿ ಸದಸ್ಯ, ಚಿಮ್ಮಾಈದಲಾಯಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT