ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ | ವನ್ಯಜೀವಿ ಧಾಮ; ಮರಿಚೀಕೆಯಾದ ಪರಿಸರ ಪ್ರವಾಸೋದ್ಯಮ ಉತ್ತೇಜನ

ಬಿಸಿಲು ನಾಡಿನಲ್ಲಿ ನೆಲೆಸಿದ ಮಲೆನಾಡಿನ ಮಗಳು, ವನ್ಯಜೀವಿ ಧಾಮಕ್ಕೆ ಭೇಟಿ ನೀಡದ ಅರಣ್ಯ ಸಚಿವ!
Published : 27 ಸೆಪ್ಟೆಂಬರ್ 2024, 5:08 IST
Last Updated : 27 ಸೆಪ್ಟೆಂಬರ್ 2024, 5:08 IST
ಫಾಲೋ ಮಾಡಿ
Comments
ಪರಿಸರ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಿ ಮೂಲಸೌಕರ್ಯ ಕಲ್ಪಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ ವ್ಯಾಪಾರ ವಹಿವಾಟು ಹೆಚ್ಚುತ್ತದೆ.
–ಡಾ.ತುಕಾರಾಮ ಪವಾರ್, ಮುಖಂಡ ಚಿಂಚೋಳಿ
ಕುಂಚಾವರಂ ವನ್ಯಜೀವಿಧಾಮ ನಮ್ಮ ಹೆಮ್ಮೆ. ಸಚಿವ ಈಶ್ವರ ಖಂಡ್ರೆ ಅವರು ವನ್ಯಜೀವಿ ಧಾಮ ಅಭಿವೃದ್ಧಿಗೆ ಮುಂದಾಗುವ ವಿಶ್ವಾಸವಿದೆ. ಅವರು ಸುಳ್ಳು ಹೇಳುವ ರಾಜಕಾರಣಿಯಲ್ಲ.
–ಉಮಾ ಪಾಟೀಲ, ಸಾಮಾಜಿಕ ಕಾರ್ಯಕರ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT