ಕುಂಚಾವರಂ ಸುತ್ತಲಿನ ಪ್ರದೇಶದಲ್ಲಿ ಕಬ್ಬು ಮತ್ತು ಮಾವು ಇಲ್ಲಿನ ರೈತರ ಮುಖ್ಯ ಬೆಳೆಯಾಗಿದೆ. ವರ್ಷದಿಂದ ವರ್ಷಕ್ಕೆ ಮಾವು ಕ್ಷೇತ್ರ ವಿಸ್ತರಣೆಯಾಗುತ್ತಿದೆ. ಸರ್ಕಾರ ಮಾವು ಮಾಗಿಸುವ ಘಟಕ ಸ್ಥಾಪಿಸಬೇಕು
ನರಶಿಮ್ಲು ಕುಂಬಾರ, ಮಾವು ಬೆಳೆಗಾರ
ಅರೆಮಲೆನಾಡು ಪ್ರದೇಶ ಎಂದು ಭೌಗೋಳಿಕವಾಗಿ ಗುರುತಿಸಲ್ಪಡುವ ಚಿಂಚೋಳಿ ತಾಲ್ಲೂಕಿನಲ್ಲಿ ತೋಟಗಾರಿಕಾ ಬೆಳೆಗಳ ಅದರಲ್ಲು ಮಾವು ಬೇಸಾಯಕ್ಕೆ ಉತ್ತಮ ವಾತಾವರಣವಿದೆ