ಸದ್ಯ ರೈತರಿಗೆ ನೀರಿನ ಅಗತ್ಯವಿಲ್ಲ. ಅಚ್ಚುಕಟ್ಟು ಪ್ರದೇಶದಲ್ಲಿ ಡಂಗೂರ ಸಾರಿಸಿ ನೀರು ಬಿಡುವುದನ್ನು ಸ್ಥಗಿತಗೊಳಿಸಬೇಕು. 12 ದಿನಗಳ ನಂತರ ಮತ್ತೊಮ್ಮೆ ಬಿಡಬೇಕು. ಇದರಿಂದ ಪೋಲು ತಡೆಯಬಹುದು
ಬಸವರಾಜ ಪುಣ್ಯಶೆಟ್ಟಿ ಐನೊಳ್ಳಿ ಕೃಷಿಕ
ಜಲಾಶಯದಿಂದ ನೀರು ಕಾಲುವೆ ಮೂಲಕ ರೈತರ ಹೊಲಗಳಿಗೆ ಹರಿ ಬಿಡುವುದನ್ನು ಫೆ.15ರಿಂದ ಸ್ಥಗಿತಗೊಳಿಸಲಾಗುವುದು. ಅಲ್ಲಿವರೆಗೆ ರೈತರು ನೀರಿನ ಸದ್ಬಳಕೆ ಮಾಡಿಕೊಳ್ಳಬೇಕು