ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ ಮೀನುಗಾರರ ನೀತಿ ಜಾರಿ ಅಗತ್ಯ: ಬಿ.ಜೆ. ವಿಜಯ್‌ಕುಮಾರ್‌ ಆಗ್ರಹ

ಕಾಂಗ್ರೆಸ್‌ ಗ್ರಾಮಾಂತರ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್‌ ಆಗ್ರಹ
Published : 18 ಅಕ್ಟೋಬರ್ 2024, 17:06 IST
Last Updated : 18 ಅಕ್ಟೋಬರ್ 2024, 17:06 IST
ಫಾಲೋ ಮಾಡಿ
Comments
ಜಿಲ್ಲೆಯಲ್ಲಿ ಮೀನುಗಾರರಿಗೆ ಹಲವು ಸಂಕಷ್ಟಗಳಿವೆ. ಮೀನುಗಾರಿಕೆ ಆಧುನೀಕರಣಗೊಂಡಂತೆ ವ್ಯಾಪ್ತಿಯೂ ಬೆಳೆಯುತ್ತಿದೆ. ಇದರ ಉಪಯೋಗವನ್ನು ಅರ್ಹರು ಪಡೆದುಕೊಳ್ಳಬೇಕು
ಬಿ.ಜೆ. ವಿಜಯ್‌ಕುಮಾರ್ ಅಧ್ಯಕ್ಷ ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿ
ಮಹಿಳಾ ಮೀನುಗಾರರಿಗೆ ₹3 ಲಕ್ಷದವರೆಗೆ ಬಡ್ಡಿ ರಹಿತ ಸಾಲವನ್ನು ನಮ್ಮ ಸರ್ಕಾರ ನೀಡುತ್ತಿದ್ದು ನೋಂದಾಯಿಸಿಕೊಂಡು ಗುರುತಿನ ಚೀಟಿ ಪಡೆದುಕೊಳ್ಳಬೇಕು
ಮಂಜುನಾಥ ಬಿ. ಸುಣಗಾರ ಅಧ್ಯಕ್ಷ ಕೆಪಿಸಿಸಿ ಮೀನುಗಾರರ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT