ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೃಗಾಲಯ ನಿರ್ವಹಣೆ: ಸಮನ್ವಯ ಅಗತ್ಯ; ಪಿ.ಸೆಂಥಿಲ್‌ ಕುಮಾರ್

Published : 10 ಸೆಪ್ಟೆಂಬರ್ 2024, 7:27 IST
Last Updated : 10 ಸೆಪ್ಟೆಂಬರ್ 2024, 7:27 IST
ಫಾಲೋ ಮಾಡಿ
Comments
‘ಸಸ್ಯ ಸಂತೆ’ಯಲ್ಲಿ ಬಿದಿರಿನ ಬಂಬುಗಳಲ್ಲಿನ ಸಸ್ಯಗಳು
‘ಸಸ್ಯ ಸಂತೆ’ಯಲ್ಲಿ ಬಿದಿರಿನ ಬಂಬುಗಳಲ್ಲಿನ ಸಸ್ಯಗಳು
ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಅನುಭವ ಬಳಸಿಕೊಳ್ಳಬೇಕು ಸಂರಕ್ಷಣೆ ಬಗ್ಗೆ ಅರಿವು ಮೂಡಿಸಬೇಕು
‘ಸಸ್ಯ ಸಂತೆ’ಗೆ ಚಾಲನೆ
ಬಿದಿರಿನ ಬಂಬೂಗಳನ್ನು ಕತ್ತರಿಸಿ ಅವುಗಳಲ್ಲಿ ಬೆಳೆಸಿದ ಅಲಂಕಾರಿಕ ಸಸ್ಯಗಳನ್ನು ಮಾರಾಟ ಮಾಡುವ ‘ಸಸ್ಯ ಸಂತೆ’ ಮಳಿಗೆಯನ್ನು ರಾಜ್ಯ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ್ ಪನ್ವಾರ್ ಉದ್ಘಾಟಿಸಿದರು. ಮೃಗಾಲಯದ ಸಿಬ್ಬಂದಿ ಮಾಡಿರುವ ಈ ಬಿದಿರಿನ ಕುಂಡಗಳಲ್ಲಿ ಹೂ ವಿವಿಧ ರೀತಿಯ ‍ಪುಷ್ಪಗಳು ಅಲಂಕಾರಿಕ ಗಿಡಗಳು ಇವು ನೋಡಲು ಆಕರ್ಷಕವಾಗಿವೆ. ಕಪ್‌ ಲೋಟ ಹಾಗೂ ತೂಗು ಹಾಕುವ ಹೂದಾನಿಗಳಂತೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT