ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ: 30,057 ಹೆಕ್ಟೇರ್‌ ಅಡಿಕೆಗೆ ಕೊಳೆ ರೋಗ

ಅತಿವೃಷ್ಟಿಗೆ ವ್ಯಾಪಕಗೊಂಡ ರೋಗ ಬಾಧೆ: ಬೆಳೆಗಾರರು ತತ್ತರ
Published : 28 ಆಗಸ್ಟ್ 2024, 6:29 IST
Last Updated : 28 ಆಗಸ್ಟ್ 2024, 6:29 IST
ಫಾಲೋ ಮಾಡಿ
Comments
ಇಲಾಖೆಯ ಸಮೀಕ್ಷೆಯಲ್ಲಿ 30057 ಹೆಕ್ಟೇರ್‌ ಅಡಿಕೆ ತೋಟ ಕೊಳೆ ರೋಗ ಬಾಧಿತವಾಗಿರುವುದು ಕಂಡು ಬಂದಿದೆ. ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ.
ಜಿ.ಸವಿತಾ ಉಪನಿರ್ದೇಶಕರು ತೋಟಗಾರಿಕೆ ಇಲಾಖೆ ಶಿವಮೊಗ್ಗ
ರೋಗದಿಂದ ಬೆಳೆ ಹಾನಿ ಜೊತೆಗೆ ಮರಗಳು ಸಾಯುತ್ತವೆ. ಬೆಳೆ ವಿಮೆ ಅಡಿ ತುರ್ತಾಗಿ ಪರಿಹಾರ ಕೊಡಿಸಲು ಕೇಂದ್ರ ಸರ್ಕಾರ ಮುಂದಾಗಲಿ. ರಾಜ್ಯ ಸರ್ಕಾರ ಪ್ರತ್ಯೇಕ ಪರಿಹಾರ ಪ್ಯಾಕೇಜ್ ಘೋಷಿಸಲಿ
ರಮೇಶ್ ಹೆಗ್ಡೆ ಶಿವಮೊಗ್ಗ ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT