ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ | ಅಡಿಕೆ ಕೊಳೆ: ಶುಂಠಿ ಬೆಳೆಗಾರರಿಗೆ ಬರೆ!

ಕೊಳೆ ರೋಗಕ್ಕೆ ಸ್ಥಳೀಯವಾಗಿ ಸಿಗದ ಶಿಲೀಂದ್ರನಾಶಕ
Published : 27 ಆಗಸ್ಟ್ 2024, 4:34 IST
Last Updated : 27 ಆಗಸ್ಟ್ 2024, 4:34 IST
ಫಾಲೋ ಮಾಡಿ
Comments
ಲಾಭದಾಯಕ ಬೆಳೆ ಎಂದು 3 ಎಕರೆಯಲ್ಲಿ ಶುಂಠಿ ಕೃಷಿ ಆರಂಭಿಸಿದ್ದು ಕೊಳೆ ವ್ಯಾಪಕವಾಗಿದೆ. ಸೂಕ್ತ ಶಿಲೀಂದ್ರನಾಶಕ ಸಿಗುತ್ತಿಲ್ಲ. ಈ ಬಗ್ಗೆ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು.
-ರಮೇಶ ಗೌಡ ಬನವಾಸಿ, ಶುಂಠಿ ಬೆಳೆಗಾರ
ಅಡಿಕೆಗೆ ಕೊಳೆ ವ್ಯಾಪಕವಾಗಿ ಬಂದ ಪರಿಣಾಮ ಶಿಲೀಂದ್ರನಾಶಕ ಹೆಚ್ಚಿನ ಪ್ರಮಾಣದಲ್ಲಿ ಖಾಲಿಯಾಗುತ್ತಿದೆ. ಇದರಿಂದ ಶುಂಠಿ ಬೆಳೆಗಾರರಿಗೆ ಅಗತ್ಯವಾಗಿ ಬೇಕಿದ್ದ ಮೆಟಲಾಕ್ಸಿಲ್ ಟೈಗನ್ ಕೊರತೆಯಾಗಿರುವ ಸಾಧ್ಯತೆಯಿದೆ.
-ಗಣೇಶ ಹೆಗಡೆ, ತೋಟಗಾರಿಕಾ ಇಲಾಖೆ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT