ಸೋಮವಾರ, 21 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಪೇಟೆ: ಕೆರೆಗಳಿಗೆ ನೀರು, ಕೊನೆಗೂ ನನಸಾಯ್ತು ಕನಸು

ಹೊಸಪೇಟೆ ತಾಲ್ಲೂಕಿನ 12 ಕೆರೆಗಳಲ್ಲಿ ಜಲರಾಶಿ–ಇನ್ನೂ 2 ಕೆರೆಗಳಿಗೆ ನೀರು ಪೂರೈಕೆ
Published : 21 ಅಕ್ಟೋಬರ್ 2024, 6:10 IST
Last Updated : 21 ಅಕ್ಟೋಬರ್ 2024, 6:10 IST
ಫಾಲೋ ಮಾಡಿ
Comments
ಹೊಸಪೇಟೆ ತಾಲ್ಲೂಕಿನ ಬೈಲವದ್ದಿಗೇರಿ ಕೆರೆ ತುಂಬಿರುವುದು
ಹೊಸಪೇಟೆ ತಾಲ್ಲೂಕಿನ ಬೈಲವದ್ದಿಗೇರಿ ಕೆರೆ ತುಂಬಿರುವುದು
₹243 ಕೋಟಿಯ ಯೋಜನೆ
ಹಂಪಿ ಸಮೀಪದ ವೆಂಕಟಾಪುರದಿಂದ ತುಂಗಭದ್ರಾ ನದಿಯ ನೀರನ್ನು ಎತ್ತಿ 22 ಕೆರೆಗಳನ್ನು ತುಂಬಿಸಿ ಕೃಷಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದೇ ಪಿ.ಕೆ.ಹಳ್ಳಿ ಏತ ನೀರಾವರಿ ಯೋಜನೆಯ ಗುರಿ. ಇದರ ಯೋಜನಾ ವೆಚ್ಚ ₹243 ಕೋಟಿ. ಮಳೆಯಾಶ್ರಿತ 13ಕ್ಕೂ ಅಧಿಕ ಗ್ರಾಮಗಳಿಗೆ ಈ ಯೋಜನೆಯಿಂದ ಪ್ರಯೋಜನವಾಗಲಿದೆ.
ಮೈ ಕೊಡವಿ ಎದ್ದರೇ ಶಾಸಕರು?
ಶಾಸಕ ಎಚ್‌.ಆರ್.ಗವಿಯಪ್ಪ ಅವರು ಕಳೆದ ಒಂದೂವರೆ ವರ್ಷದಿಂದ ಜನರ ನಡುವೆ ಅಷ್ಟಾಗಿ ಕಾಣಿಸಿದ್ದು ಇಲ್ಲ. ಆದರೆ ಈಚಿನ ದಿನಗಳಲ್ಲಿ ಕ್ಷೇತ್ರದಲ್ಲಿ ಚುರುಕಿನಿಂದ ಓಡಾಡುತ್ತಿದ್ದು ಶನಿವಾರ ಬಹಳ ಲವಲವಿಕೆಯಿಂದ ಕಾಣಿಸಿದರು. ‘ಪಿ.ಕೆ.ಹಳ್ಳಿ ಗ್ರಾಮದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಕೆಲವೇ ದಿನಗಳಲ್ಲಿ ಚಾಲನೆ ನೀಡುತ್ತೇನೆ ಈ ಭಾಗದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಡಾಲ್ಮಿಯ ಕಾರ್ಮಿಕರಿಗೆ ಮತ್ತು ಗಣಿ ಕಾರ್ಮಿಕರಿಗೆ ಆದಷ್ಟು ಬೇಗ ಮನೆಗಳು ಕಟ್ಟಿಸಿಕೊಡುವ ಯೋಜನೆ ಜಾರಿಗೆ ತರಲಾಗುವುದು’ ಎಂದು ಅವರು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT