ಕಾರ್ಯಕ್ರಮದಲ್ಲಿ ನಗರ ಅಭಿಯಾನ ವ್ಯವಸ್ಥಾಪಕ ಗುರು ತಳವಾರ, ಭೀಮಾಶಂಕರ ಕಟ್ಟಿಮನಿ, ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಕವಿತಾ, ಸಂಗೀತಾ, ಯುವ ನಾಯಕರಾದ ರಾಮು, ಪ್ರದೀಪ ಅಣಬಿ, ಸುನಿಲ್ ಹಳಿಸಗರ, ಭೀಮರಾಯ ಬಡಿಗೇರ, ಕಾಶಿರಾಜ ಹಳಿಸಗರ, ಭೀಮು ಕನ್ಯೆಕೋಳೂರು, ಭೀಮರಾಯ ಕಟ್ಟಿಮನಿ ಕೇಂದ್ರದ ಕೇರಟೇಕರ್ಗಳಾದ ಮಲ್ಲಪ್ಪ ರೋಜಾ, ಮಲ್ಲಿಕಾರ್ಜುನ, ಮರೆಮ್ಮ ಕಟ್ಟಿಮನಿ ಉಪಸ್ಥಿತರಿದ್ದರು.