ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆದ್ದಾರಿ ಮೇಲೆ ರಸ್ತೆ ತಡೆ ನಡೆಸಿದ ರೈತ ಮುಖಂಡರು

ವೈದ್ಯರ ನಿಷ್ಕಾಳಜಿಯಿಂದ ಮಹಿಳೆ ಸಾವು-ಆರೋಪ
Published : 14 ಅಕ್ಟೋಬರ್ 2024, 16:23 IST
Last Updated : 14 ಅಕ್ಟೋಬರ್ 2024, 16:23 IST
ಫಾಲೋ ಮಾಡಿ
Comments
14ಎಸ್ಎಚ್ಪಿ 3(2): ಮೇಲಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಡಿವೈಎಸ್ಪಿ ಜಾವೇದ ಇನಾಂದಾರ
14ಎಸ್ಎಚ್ಪಿ 3(2): ಮೇಲಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಡಿವೈಎಸ್ಪಿ ಜಾವೇದ ಇನಾಂದಾರ
ವೈದ್ಯೆ ಡಾ.ಸರೋಜಾ ಪಾಟೀಲ ಅವರನ್ನು ವರ್ಗಾವಣೆ ಮಾಡಲಾಗುವುದು. ತಜ್ಞರ ವರದಿ ಬಂದ ಬಳಿಕ ಕಾನೂನು ಕ್ರಮ ತೆಗೆದುಕೊಳ್ಳುತ್ತವೆ. ವೈದ್ಯಕೀಯ ಪರಿಹಾರದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
–ಡಾ.ಎಸ್.ಎಸ್.ಪಾಟೀಲ, ಡಿಎಚ್ ಒ. ಯಾದಗಿರಿ.
ತಾಯಿ ಮೃತಪಟ್ಟಿದ್ದರಿಂದ 40 ದಿನದ ಗಂಡು ಮಗು ಅನಾಥವಾಗಿದೆ. ನ್ಯಾಯ ಪಡೆಯಲು ಹಸುಗೂಸು ಸಮೇತ ನಾವೆಲ್ಲರೂ ರಸ್ತೆ ತಡೆ ನಡೆಸಬೇಕಾಯಿತು. ಇದು ಅತ್ಯಂತ ನೋವಿನ ಸಂಗತಿಯಾಗಿದೆ.
–ಮೃತ ಭವಾನಿ ಪಾಲಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT