ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಳ-ಅಗಲ | ಹರಿಯಾಣ: ಬದಲಾಗುತ್ತಿದೆಯೇ ರಾಜಕೀಯ ಸಮೀಕರಣ...

Published : 11 ಮೇ 2024, 0:30 IST
Last Updated : 11 ಮೇ 2024, 0:30 IST
ಫಾಲೋ ಮಾಡಿ
Comments
ಗುರುಗ್ರಾಮದ ಮಹಿರಾ ಹೋಮ್ಸ್‌ ಕಂಪನಿಯ 5,000 ಫ್ಲ್ಯಾಟ್‌ಗಳು ಅನರ್ಹ ಎಂದು ರೇರಾ ಘೋಷಿಸಿದೆ. ಫ್ಲ್ಯಾಟ್‌ ಖರೀದಿದಾರರ ನೆರವಿಗೆ ಬಿಜೆಪಿ ಸರ್ಕಾರ ಬರುತ್ತಿಲ್ಲ ಎಂದುಆ ಜನರು ಮತದಾನ ಬಹಿಷ್ಕರಿಸಿದ್ದಾರೆ. ಸರ್ಕಾರದ ಆಡಳಿತ ವೈಖರಿಯ ವಿರುದ್ಧ ರಾಜ್ಯದಾದ್ಯಂತ ಇಂತಹ ಹಲವು ಪ್ರತಿಭಟನೆಗಳು ನಡೆಯುತ್ತಿವೆ

ಗುರುಗ್ರಾಮದ ಮಹಿರಾ ಹೋಮ್ಸ್‌ ಕಂಪನಿಯ 5,000 ಫ್ಲ್ಯಾಟ್‌ಗಳು ಅನರ್ಹ ಎಂದು ರೇರಾ ಘೋಷಿಸಿದೆ. ಫ್ಲ್ಯಾಟ್‌ ಖರೀದಿದಾರರ ನೆರವಿಗೆ ಬಿಜೆಪಿ ಸರ್ಕಾರ ಬರುತ್ತಿಲ್ಲ ಎಂದು
ಆ ಜನರು ಮತದಾನ ಬಹಿಷ್ಕರಿಸಿದ್ದಾರೆ. ಸರ್ಕಾರದ ಆಡಳಿತ ವೈಖರಿಯ ವಿರುದ್ಧ ರಾಜ್ಯದಾದ್ಯಂತ ಇಂತಹ ಹಲವು ಪ್ರತಿಭಟನೆಗಳು ನಡೆಯುತ್ತಿವೆ

ಕಾಂಗ್ರೆಸ್‌ ಅಭ್ಯರ್ಥಿ ದೀಪಿಂದರ್ ಸಿಂಗ್ ಹೂಡಾ ಪ್ರಚಾರ ರ‍್ಯಾಲಿ. ಇಂಡಿಯಾ’ ಮೈತ್ರಿಕೂಟದ ಭಾಗವಾಗಿ ಕಾಂಗ್ರೆಸ್‌ 9ರಲ್ಲಿ, ಎಎಪಿ 1 ಕ್ಷೇತ್ರದಲ್ಲಿ ಕಣಕ್ಕೆ ಇಳಿದಿವೆ. ಈ ಎರಡೂ ಪಕ್ಷಗಳ ಪರವಾಗಿ ಎಡಪಕ್ಷಗಳೂ ಪ್ರಚಾರ ನಡೆಸುತ್ತಿವೆ.

ಕಾಂಗ್ರೆಸ್‌ ಅಭ್ಯರ್ಥಿ ದೀಪಿಂದರ್ ಸಿಂಗ್ ಹೂಡಾ ಪ್ರಚಾರ ರ‍್ಯಾಲಿ. ಇಂಡಿಯಾ’ ಮೈತ್ರಿಕೂಟದ ಭಾಗವಾಗಿ ಕಾಂಗ್ರೆಸ್‌ 9ರಲ್ಲಿ, ಎಎಪಿ 1 ಕ್ಷೇತ್ರದಲ್ಲಿ ಕಣಕ್ಕೆ ಇಳಿದಿವೆ. ಈ ಎರಡೂ ಪಕ್ಷಗಳ ಪರವಾಗಿ ಎಡಪಕ್ಷಗಳೂ ಪ್ರಚಾರ ನಡೆಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT